ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ!

ಮಾದೇಶ್ ಹಾಗೂ ಗಣೇಶ್ ಬಂಧಿತ ಆರೋಪಿಗಳು

ಬಂಧಿತರಿಂದ ಒಂಬತ್ತು ಲಕ್ಷ ಮೌಲ್ಯದ 10 ದ್ವಿಚಕ್ರವಾಹನ ವಶ

ಶೈಲೇಶ್ ಪರ್ಸಾನಿಯಾ ಎಂಬುವವರ ವಾಹನ ಕದ್ದಿದ್ದ ಹಿನ್ನಲೆ ದೂರು ದಾಖಲಾಗಿತ್ತು

ತನಖೆ ನಡೆಸಿದಾಗ ಮತ್ತಷ್ಟು ವಾಹನ ಕಳ್ಳತನ ಪ್ರಕರಣ ಪತ್ತೆ

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಟಿ .ನರಸೀಪುರ.... ಕರ್ತವ್ಯನಿರತ ವೈದ್ಯರ ಮೇಲೆ ಕೊಲೆ ಬೆದರಿಕೆ !

Wed Jul 27 , 2022
ಮೈಸೂರು ಜಿಲ್ಲೆ ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಘಟನೆ ಜನ ಮೆಚ್ಚುಗೆ ಪಡೆದಿದ್ದ ವೈದ್ಯನ ಕೆಲಸಕ್ಕೆ ಅಡ್ಡಿ. ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲು. ಪ್ರಕರಣದ ಪ್ರಮುಖ ಆರೋಪಿಗಳು ಇದಾಯತ್ ವುಲ್ಲಾ,ಸಾದಿಕ್ ವುಲ್ಲಾ ಕರ್ತವ್ಯದಲ್ಲಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ರೇವಣ್ಣ. ಘಟನೆ ಖಂಡಿಸಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಸುದ್ದಿಗೋಷ್ಠಿ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶಿವಶಂಕರ್ ಮೂರ್ತಿ. ಸರ್ಕಾರಿ ಕೆಲಸ ಮಾಡುವ ವೇಳೆ […]

Advertisement

Wordpress Social Share Plugin powered by Ultimatelysocial