ಸಂಜೆ ಹೊತ್ತಲ್ಲಿ ಗ್ರಾಹಕರಿಗೆ ಹಾಲು ಮೊಸರು ಸಿಗ್ತಿಲ್ಲ.

[11:35, 22/01/2023] HR Speed News: ನಗರದ ಕೆಲೆವೆಡೆ ಕೆಎಂಎಫ್ ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ

ಕೆಎಂಎಫ್ ಹಾಲು ಪೂರೈಕೆದಾರರಿಂದ ಮುಷ್ಕರ ಹಿನ್ನಲೆ

ನಂದಿನಿ ಬೂತ್ ಗಳಲ್ಲಿ ಹಾಲು, ಮೊಸರು ಸಿಗದೇ ಜನ ವಾಪಾಸ್…!

ಕಳೆದ ಎರಡು ದಿನಗಳಿಂದ ಕೆಎಂಎಫ್ ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ

ಗ್ರಾಫಿಕ್ಸ್ :
ಹಾಲು ಪೂರೈಕೆಯಲ್ಲಿ ವ್ಯತ್ಯಯ ಯಾಕೆ..!?

ನಂದಿನಿ ಹಾಲು ಪೂರೈಕೆ ಮಾಡುವ ಲಾರಿ ಮಾಲೀಕರು ಹಾಗೂ ಚಾಲಕರಿಂದ ಪ್ರತಿಭಟನೆ

*ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗಧಿ ಮಾಡುವಂತೆ ಒತ್ತಾಯಿಸಿ ಪ್ರೊಟೆಸ್ಟ್

ನಿನ್ನೆ ಮಧ್ಯಾಹ್ನದಿಂದ ನಂದಿನಿ ಹಾಲು ಸಪ್ಲೈ ಸ್ಥಗಿತಗೊಳಿಸಿರುವ ಡಿಸ್ಟಿಬ್ಯೂಟರ್ಸ್

ಕೆಎಂಎಫ್ ಕಚೇರಿ ಮುಂದೆ ಹಾಲಿನ ಲಾರಿಗಳನ್ನ ನಿಲ್ಲಿಸಿ ಪ್ರತಿಭಟನೆ

೨೫೦ ಕ್ಕೂ ಹೆಚ್ಚು ಲಾರಿ ಮಾಲೀಕರು ಹಾಗೂ ಚಾಲಕರಿಂದ ಸಪ್ಲೈ ಬಂದ್

ಸದ್ಯ ಒಂದು ಟ್ರಿಪ್ ಗೆ ೧೦೦೦-೧೩೦೦ ರೂಪಾಯಿ ಪಾವತಿ ಮಾಡುತ್ತಿರುವ ಕೆ ಎಂ ಎಫ್

ಕಿಲೋಮೀಟರ್ ಆಧಾರದ ಮೇಲೆ ಪಾವತಿ ಹಣವನ್ನ ಹೆಚ್ಚಿಗೆ ಮಾಡುವಂತೆ ಒತ್ತಾಯ

ಈ ಸಂಬಂಧ ಆರು ತಿಂಗಳಿಂದ ಕೆಎಂಎಫ್ ಗೆ ಪತ್ರದ ಮೂಲಕ ಮನವಿ ಮಾಡುತ್ತಿರುವ ಪೂರೈಕೆದಾರರು

ಆದ್ರೂ ಟ್ರಿಪ್ ಹಣ ಹೆಚ್ಚಿಗೆ ಮಾಡದ ಕೆಎಂಎಫ್..!

ಕಳೆದ ಕೆಲ ದಿನಗಳಿಂದ ಪೆಟ್ರೋಲ್, ಡೀಸೆಲ್‌ ದರ ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಾಗಿದೆ

ಒಂದು ಟ್ರಿಪ್ ಗೆ ಲಾರಿಗಳು ಸರಾಸರಿ ೪೦ ಕಿಲೋಮೀಟರ್ ಸಂಚಾರ ಮಾಡುತ್ತವೆ

ಒಂದು ಲಾರಿನಲ್ಲಿ ೪೫೦ ಕ್ರೇಟ್ ಇರಲಿದ್ದು , ಒಂದು ಕ್ರೇಟ್ ನಲ್ಲಿ ೧೨ ಲೀಟರ್ ನಂದಿನಿ ಹಾಲಿನ ಸಾಗಾಟ

ಹೀಗೆ ಹಲವು ಬೇಡಿಕೆಗಳ ಇಡೇರಿಕೆಗೆ ಒತ್ತಾಯಿಸಿ ಹಾಲು ಸಪ್ಲೈ ಸ್ಥಗಿತಗೊಳಿಸಿರುವ ಲಾರಿ ಮಾಲಿಕರು
[11:35, 22/01/2023] HR Speed News: ಪ್ರತಿದಿನ ಬೆಳಗ್ಗೆ ೨೫ ಕ್ರೇಟ್ ಹಾಲು ಬರ್ತಿತ್ತು ( ಒಂದು ಕ್ರೇಟ್ ನಲ್ಲಿ ೧೨ ಲೀಟರ್)

ಸದ್ಯ ಬೆಳಗ್ಗೆ ಸಮಯದಲ್ಲಿ ೨೦ ಕ್ರೇಟ್ ಮಾತ್ರ ಸಪ್ಲೈ ಮಾಡಲಾಗ್ತಿದೆ

ಮಧ್ಯಾಹ್ನವೂ ಹಾಲು ಪೂರೈಕೆಯಾಗ್ತಿಲ್ಲ

ಸಂಜೆ ಹೊತ್ತಲ್ಲಿ ಗ್ರಾಹಕರಿಗೆ ಹಾಲು ಮೊಸರು ಸಿಗ್ತಿಲ್ಲ

ಬೆಳಗ್ಗೆ ಹೊತ್ತಲ್ಲೇ ಎರೆಡೆರೆಡು ಪ್ಯಾಕೆಟ್ ತೊಗೊಂಡು ಸ್ಟಾಕ್ ಇಟ್ಕೊತಿರುವ ಗ್ರಾಹಕರು
[11:35, 22/01/2023] HR Speed News: ಡೆಲಿವರಿ ಬಾಯ್ ನಿಂದ ಸೆಕ್ಯೂರಿಟಿ ಮೇಲೆ ಹಲ್ಲೆ.

ನಗರದ ಸಂಪಿಗೆಹಳ್ಳಿಯಲ್ಲಿ ನಡೆದ ಘಟನೆ.

ಅಪಾರ್ಟ್‌ಮೆಂಟ್ ಗೆ ದಿನಸಿ ವಸ್ತುಗಳನ್ನ‌ ಡೆಲಿವರಿ ಮಾಡಲು ಬಂದಿದ್ದ ಯುವಕ.

ವಾಪಸ್ ಬರುವ ವೇಳೆ ಬ್ಯಾಗ್ ಚೆಕ್ ಮಾಡಬೇಕು ಎಂದಿದ್ದ ಸೆಕ್ಯೂರಿಟಿ ಗಾರ್ಡ್.

ಬ್ಯಾಗ್ ಚೆಕ್ ಮಾಡಬೇಕು ಎಂದಾಗ ಸೆಕ್ಯೂರಿಟಿ ಮೇಲೆ ಡೆಲಿವರಿ ಬಾಯ್ ಗಲಾಟೆ.

ನಂತರ ಪೋನ್ ಮಾಡಿ ಕೆಲವು ಹುಡುಗರನ್ನ ಕರೆಯಿಸಿ ಸೆಕ್ಯೂರಿಟಿ ಮೇಲೆ ಹಲ್ಲೆ.

ನಾಲ್ಕೈದು ಜನ ಯುವಕರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು.

ಸೆಕ್ಯೂರಿಟಿ ಮೇಲಿನ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.

ಹಲ್ಲೆ ನಡೆಸಿದ ಯುವಕರನ್ನ ವಶಕ್ಕೆ ಪಡೆದ ಸಂಪಿಗೆಹಳ್ಳಿ ಪೊಲೀಸರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಅಪ್ಪು ನೆನಪು.

Mon Jan 23 , 2023
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ರಾಹುಲ ಗಾಂಧೀ ನಿವೃತ್ತಿ ಪಡೆದಿದ್ದಾರೆ ಏನು? ಕಾಂಗ್ರೆಸ್ ನ ಡಿಎನ್ಎ ನಿವೃತ್ತಿ, ಪ್ರಾಮಾಣಿಕತೆ ಇಲ್ಲ ನಾನ ಕೇಳೊದು ಮಧ್ಯಪ್ರದೇಶದಲ್ಲಿ ಯಾಕೆ ಮಾಡಿಲ್ಲ ನೀವು? ಸಿದ್ದರಾಮಯ್ಯ ಹತ್ತು ಕೆಜಿ ಅಕ್ಕಿ ಕೊಡುವ ವಿಚಾರಕ್ಕೆ ಬೊಮ್ಮಾಯಿ ಅತ್ಯಂತ ಟ್ರಾನ್ಸ್ಪರೇಂಟ್ ವ್ಯವಸ್ಥೆ ಮಾಡಿದ್ದಾರೆ ಹೀಗಾಗಿ ಅವರಿಗೆ ದುಡ್ಡು ಹೊಡೆಯಲಿ‌ ಸಿಗೋದಿಲ್ಲ ಅದಕ್ಕೆ ಆ ಟ್ರಾನ್ಸ್ಪರೇಂಟ್ ವ್ಯವಸ್ಥೆ ಹದೆಗೆಡಿಸುತ್ತಿದ್ದಾರೆ ಮುಂದೆ ತಮಗೆ ದುಡ್ಡೆ ಹೊಡೆಯಲಿಕ್ಕೆ ಹೇಗೆ ಲೋಕಾಯುಕ್ತನ್ನ […]

Advertisement

Wordpress Social Share Plugin powered by Ultimatelysocial