ಘುಳೂನೋರು ಗ್ರಾಮದ ಹತ್ತಿರ ಭೀಮಾ ನದಿಗೆ ನೀರು ಇಲ್ಲದ ಕಾರಣ ಭೀಮಾ ನದಿಗೆ ನೀರು ನಿಲ್ಲಿಸಿ ರೈತರ ದನಕರುಗಳ ಪ್ರಾಣ ಉಳಿಸಿ ಎಂದು ರೈತರು ಧರಣಿ ಮೂರು ದಿನಕ್ಕೆ ಕಾಲಿಟ್ಟಿದ್ದು ಮಹಾರಾಷ್ಟ್ರದ ಮತ್ತು ಕಾಲುವೆ ಮುಖಾಂತರ ದನಕರುಗಳಿಗೆ ಮತ್ತು ರೈತರಿಗೆ ಕುಡಿಯಲು ಅವಶ್ಯಕತೆ ಇರುವ ನೀರನ್ನು ಕೃಷ್ಣಾನದಿಯಿಂದ ಹರಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಎಲ್ಲ ರೈತರ ಮುಖಾಂತರ ಒತ್ತಾಯ ಮಾಡಲಾಯಿತು ಸ್ಥಳಕ್ಕೆ ಅಫ್ಜಲ್ ಪುರ ತಾಲೂಕು ಶಾಸಕರಾದ ಎಂ ವೈ ಪಾಟೀಲ್ ಜಿ ಆಗಮಿಸಿ ಅಧಿಕಾರಿಗಳ ಜೊತೆ ಮಾತನಾಡಿ ನೀರು ಹರಿಸುವುದಾಗಿ ಭರವಸೆ ನೀಡಿದರು
ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಬೇಕು
Please follow and like us: