ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಯಂಗ್ ಸ್ಕಾಲರ್ ಶಾಲೆಯಿಂದ ಯಡವಟ್ಟು..
ಬಕ್ರೀದ್ ಹಬ್ಬದ ದಿನದಂದು ಹಿಂದೂ ಮಕ್ಕಳನ್ನ ಮಸೀದಿಯಲ್ಲಿ ಮಂಡಿಯೂರಿ ಕೂರಿಸಿದ್ದೇಕೆ ?
ಶಿಕ್ಷಣ ಸಚಿವರೇ ಏನಿದು ಅದ್ವಾನ….
ಒಂದು ಧರ್ಮದ ಭೋದನ ಕೇಂದ್ರವಾಗ್ತಿದೆಯೇ ಗುಂಡ್ಲುಪೇಟೆ ಯಂಗ್ ಸ್ಕಾಲರ್ ಶಾಲೆ…..
ಶಾಲಾ ಆಡಳಿತ ಮಂಡಳಿ ನಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ…
ಬಿಜೆಪಿಯ ನಾಯಕಿಯೇ ಈ ಶಾಲೆಯ ಅಧ್ಯಕ್ಷೆ…
ಮೈಸೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್…
ಮಂಗಳಾ ಸೋಮಶೇಖರ್ ಅವ್ರೇ ಏನಿದು ನಿಮ್ಮ ಶಾಲೆಯ ಯಡವಟ್ಟು…
ಹಿಜಾಬ್ ದಳ್ಳುರಿ ತಣ್ಣಗಾದ ಸಂಧರ್ಭದಲ್ಲೇ ಇದೆಲ್ಲಾ ಬೇಕಿತ್ತಾ ಯಂಗ್ ಸ್ಕಾಲರ್ ಮುಖ್ಯಸ್ಥರೆ ?
ಸಮಾಜಕ್ಕೆ ಏನು ಸಂದೇಶ ಕೊಡ್ತೀದೀರಾ ನೀವು…
ಹಿಂದುಗಳ ಮಕ್ಕಳನ್ನ ಮಸೀದಿಗೆ ಕರೆದೊಯ್ಯಲು ಪೋಷಕರ ಅನುಮತಿ ಇದೆಯೇ ?
ದರ್ಗಾಗೆ ಕರೆದೊಯ್ದ ನಿಮಗೆ ಪಕ್ಕದಲ್ಲೇ ಇದ್ದ ಇತಿಹಾಸ ಪ್ರಸಿದ್ಧ ದೇಗುಲಗಳೇಕೆ ಕಾಣಿಲಿಲ್ಲ ?
ಮುಸ್ಲಿಂ ಬಾಂಧವರಿಗೆ ಅವರ ಹಬ್ಬ ಆಚರಣೆಗಳು ಪ್ರಮುಖವಾಗಿವೆ….
ಹಾಗೇನೇ ಹಿಂದೂಗಳಿಗೂ ಭಾವನೆ ಇದೆ ಅಲ್ಲವೇ ?
ಹಾಗಾದ್ರೆ ಹಿಂದೂಗಳ ಭಾವನೆಗೆ ಬೆಲೆ ಇಲ್ವ….
ಈ ಹಿಂದೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿದ್ದ ಸಂಧರ್ಭದಲ್ಲಿ ನಿಮ್ಮ ನಡೆ ಹೇಗಿತ್ತು….
ಮಕ್ಕಳ ಮನಸ್ಸಿನಲ್ಲಿ ಏನನ್ನ ಮೂಡಿಸಲು ಹೊರಟಿದ್ದೀರಿ…
ಈ ರೀತಿ ಘಟನೆಗೆ ಸಂಬಂಧಿಸಿದ ಶಿಕ್ಷಕರ ಅಮಾನತಿಗೆ ಕಡಬೂರು ಮಂಜುನಾಥ್ ಆಗ್ರಹ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: