ಧರ್ಗಾ , ಮಸೀದಿಗೆ ಶಾಲಾ ಮಕ್ಕಳನ್ನ ಕರೆದೊಯ್ದ ಯಂಗ್ ಸ್ಕಾಲರ್ ಶಾಲಾ ಮಂಡಳಿ….

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಯಂಗ್ ಸ್ಕಾಲರ್ ಶಾಲೆಯಿಂದ ಯಡವಟ್ಟು..

ಬಕ್ರೀದ್ ಹಬ್ಬದ ದಿನದಂದು ಹಿಂದೂ ಮಕ್ಕಳನ್ನ ಮಸೀದಿಯಲ್ಲಿ ಮಂಡಿಯೂರಿ ಕೂರಿಸಿದ್ದೇಕೆ ?

ಶಿಕ್ಷಣ ಸಚಿವರೇ ಏನಿದು ಅದ್ವಾನ….

ಒಂದು ಧರ್ಮದ ಭೋದನ ಕೇಂದ್ರವಾಗ್ತಿದೆಯೇ ಗುಂಡ್ಲುಪೇಟೆ ಯಂಗ್ ಸ್ಕಾಲರ್ ಶಾಲೆ…..

ಶಾಲಾ ಆಡಳಿತ ಮಂಡಳಿ ನಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ…

ಬಿಜೆಪಿಯ ನಾಯಕಿಯೇ ಈ ಶಾಲೆಯ ಅಧ್ಯಕ್ಷೆ…

ಮೈಸೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್…

ಮಂಗಳಾ ಸೋಮಶೇಖರ್ ಅವ್ರೇ ಏನಿದು ನಿಮ್ಮ ಶಾಲೆಯ ಯಡವಟ್ಟು…

ಹಿಜಾಬ್ ದಳ್ಳುರಿ ತಣ್ಣಗಾದ ಸಂಧರ್ಭದಲ್ಲೇ ಇದೆಲ್ಲಾ ಬೇಕಿತ್ತಾ ಯಂಗ್ ಸ್ಕಾಲರ್ ಮುಖ್ಯಸ್ಥರೆ ?

ಸಮಾಜಕ್ಕೆ ಏನು ಸಂದೇಶ ಕೊಡ್ತೀದೀರಾ ನೀವು…

ಹಿಂದುಗಳ ಮಕ್ಕಳನ್ನ ಮಸೀದಿಗೆ ಕರೆದೊಯ್ಯಲು ಪೋಷಕರ ಅನುಮತಿ ಇದೆಯೇ ?

ದರ್ಗಾಗೆ ಕರೆದೊಯ್ದ ನಿಮಗೆ ಪಕ್ಕದಲ್ಲೇ ಇದ್ದ ಇತಿಹಾಸ ಪ್ರಸಿದ್ಧ ದೇಗುಲಗಳೇಕೆ ಕಾಣಿಲಿಲ್ಲ ?

ಮುಸ್ಲಿಂ ಬಾಂಧವರಿಗೆ ಅವರ ಹಬ್ಬ ಆಚರಣೆಗಳು ಪ್ರಮುಖವಾಗಿವೆ….

ಹಾಗೇನೇ ಹಿಂದೂಗಳಿಗೂ ಭಾವನೆ ಇದೆ ಅಲ್ಲವೇ ?

ಹಾಗಾದ್ರೆ ಹಿಂದೂಗಳ ಭಾವನೆಗೆ ಬೆಲೆ ಇಲ್ವ….

ಈ ಹಿಂದೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿದ್ದ ಸಂಧರ್ಭದಲ್ಲಿ ನಿಮ್ಮ ನಡೆ ಹೇಗಿತ್ತು….

ಮಕ್ಕಳ ಮನಸ್ಸಿನಲ್ಲಿ ಏನನ್ನ ಮೂಡಿಸಲು ಹೊರಟಿದ್ದೀರಿ…

ಈ ರೀತಿ ಘಟನೆಗೆ ಸಂಬಂಧಿಸಿದ ಶಿಕ್ಷಕರ ಅಮಾನತಿಗೆ ಕಡಬೂರು ಮಂಜುನಾಥ್ ಆಗ್ರಹ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರೈತರ ಜಮಿನಿಗೆ ಭೇಟಿ ನಿಡಿದ ಶಾಸಕ ಶರಣು ಸಲಗರ್..

Tue Jul 12 , 2022
ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿಯೆ ರೈತರ ಜಮಿನಿಗೆ ಭೇಟಿ ನಿಡಿದ ಶಾಸಕ ಶರಣು ಸಲಗರ್.. ಬಸವಕಲ್ಯಾಣ ಮತಕ್ಷೆತ್ರದ ರೈತರು ಬಿತ್ತಿದ ಸೊಯಾಬೀನ್ ಮತ್ತು ತೊಗರಿ ಬೆಳೆಗಳಿಗೆ ಶಂಕದ ಹುಳುವಿನ ಕಾಟದ ಹಿನ್ನೆಲೆಯಲ್ಲಿ.. ಬಸವಕಲ್ಯಾಣ ಮತಕ್ಷೆತ್ರದ ಖಂಡಾಳ ಮತ್ತು ಗೌರ ಗ್ರಾಮದ ರೈತರ ಜಮೀನುಗಳಿಗೆ ಭೆಟಿ ನಿಡಿ ಶಂಕದ ಹುಳುಗಳನ್ನು ಪರಿಶಿಲಿಸಿದ್ಧಾರೆ ಶಂಕದ ಹುಳುಗಳು ರೈತರ ಬಿತ್ತಿದ ಬಿಜಗಳು ಸಂಪೂರ್ಣ ತಿಂದು ಹಾಳು ಮಾಡುತ್ತಿರುವ ಹಿನ್ನೆಲೆಯಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ್.ತಹಸಿಲ್ದಾರ ಸಾವಿತ್ರಿ […]

Advertisement

Wordpress Social Share Plugin powered by Ultimatelysocial