ಧರ್ಮಕ್ಕಿಂತ ಸಂವಿಧಾನ ದೊಡ್ಡದು ಎಂಬುದು ಸಾಬೀತಾಗಿದೆ; ಹೈಕೋರ್ಟ್ ತೀರ್ಪಿನ ಬಗ್ಗೆ BSY ಹೇಳಿಕೆ

ಬೆಂಗಳೂರು: ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಸಂವಿಧಾನ ಧರ್ಮಕ್ಕಿಂತ ದೊಡ್ಡದು ಎಂಬುದು ಸಾಬೀತಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪಿನ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲಿಸಬೇಕು.ಅನಗತ್ಯವಾಗಿ ವಿವಾದ ಮಾಡದೇ ಎಲ್ಲರೂ ತೀರ್ಪನ್ನು ಗೌರವಿಸಿ, ಮತ್ತೆ ವಿವಾದ ಸೃಷ್ಟಿಸಲು ಹೋಗಬಾರದು ಎಂದು ಮನವಿ ಮಾಡಿದರು.ಸಂವಿಧಾನ ಧರ್ಮಕ್ಕಿಂತ ದೊಡ್ಡದು ಎಂಬುದನ್ನು ಹೈಕೋರ್ಟ್ ಸಾಬೀತುಪಡಿಸಿದೆ. ಇದರಲ್ಲಿ ಗೊಂದಲಗಳಿಗೆ ಅವಕಾಶವಿಲ್ಲ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲೋನ್ ಮಸ್ಕ್ ವ್ಲಾಡಿಮಿರ್ ಪುಟಿನ್ಗೆ ಹೋರಾಟಕ್ಕೆ ಸವಾಲು ಹಾಕುತ್ತಾನೆ!

Tue Mar 15 , 2022
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಒಂದು ಹೋರಾಟಕ್ಕಾಗಿ ಸವಾಲು ಹಾಕಿದ್ದಾರೆ. ಟ್ವಿಟರ್‌ಗೆ ತೆಗೆದುಕೊಂಡು, ಮಸ್ಕ್ ಪುಟಿನ್‌ಗೆ ಉಕ್ರೇನ್‌ನೊಂದಿಗೆ ಹೋರಾಡುವಂತೆ ಸವಾಲು ಹಾಕಿದರು. “ನಾನು ಈ ಮೂಲಕ ವ್ಲಾಡಿಮಿರ್ ಪುಟಿನ್ ಅವರಿಗೆ ಒಂದೇ ಯುದ್ಧಕ್ಕೆ ಸವಾಲು ಹಾಕುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ, ವ್ಲಾಡಿಮಿರ್ ಪುಟಿನ್ ಅನ್ನು ಉಚ್ಚರಿಸಲು ರಷ್ಯಾದ ವರ್ಣಮಾಲೆಗಳನ್ನು ಬಳಸಿದ್ದಾರೆ. “ಸ್ಟೇಕ್ಸ್ ಉಕ್ರೇನ್,” ಎಲೋನ್ ಮಸ್ಕ್ ಬರೆದರು, […]

Advertisement

Wordpress Social Share Plugin powered by Ultimatelysocial