ದಾವಣಗೆರೆ- ರಸ್ತೆ ಮಧ್ಯವೇ ಹೊತ್ತಿ ಉರಿದ ಡಿಸೇಲ್ ಟ್ಯಾಂಕರ್‌.

 

ಡಿಸೇಲ್ ಟ್ಯಾಂಕರ್ ನಲ್ಲಿದ್ದ ಬೆಂಕಿಗೆ ಓರ್ವ ಸಾವು.

ಮೃತ ಪಟ್ಟ ವ್ಯಕ್ತಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೆಂಡಿಗೇರಿ ರಸ್ತೆಯ ಬಳಿ ಘಟನೆ.

ತಾಂತ್ರಿಕ ಕಾರಣದಿಂದ ಟ್ಯಾಂಕರ್ ನಲ್ಲಿ ಕಾಣಿಸಿಕೊಂಡ ಬೆಂಕಿ.

ಹೊತ್ತಿಕೊಂಡ ಬೆಂಕಿಯಿಂದಾಗಿ ಧಗಿಸದಗಿಸಿದ ಡಿಸೇಲ್ ಟ್ಯಾಂಕರ್.

ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ.

ಅಗ್ನಿ ಶಾಮಕ ದಳದ ಸಿಬ್ವಂದಿಗೆ ಸ್ಥಳೀಯರ ಕೂಡ ಸಾಥ್.

ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ, ಪರಿಶೀಲನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು 'ಹೆಚ್ಚು' ಪಡೆಯಲು ಸುವಾಸನೆಯ ಕಾಂಡೋಮ್‌ಗಳಿಗೆ ವ್ಯಸನಿಯಾಗುತ್ತಾರೆ

Sun Jul 24 , 2022
ಪಶ್ಚಿಮ ಬಂಗಾಳದ ದುರ್ಗಾಪುರದ ವಿದ್ಯಾರ್ಥಿಗಳು ಕಾಂಡೋಮ್ ಬಳಸುವ ಚಟಕ್ಕೆ ಒಳಗಾಗಿದ್ದಾರೆ ಆದರೆ ಗರ್ಭನಿರೋಧಕವಾಗಿ ಅಲ್ಲ. ಅವರು ಅದನ್ನು ಬಿಸಿ ನೀರಿನಲ್ಲಿ ನೆನೆಸಿ ಮತ್ತು ದ್ರವವನ್ನು ಕುಡಿಯುತ್ತಿದ್ದಾರೆ. ಫಲಿತಾಂಶ – ಗರಿಷ್ಠ 10 ರಿಂದ 12 ಗಂಟೆಗಳವರೆಗೆ ಇರುತ್ತದೆ. ನ್ಯೂಸ್ 18 ರ ವರದಿಯ ಪ್ರಕಾರ, ದುರ್ಗಾಪುರ ಸಿಟಿ ಸೆಂಟರ್, ಬಿಧಾನನಗರ, ಬೆನಚಿಟಿ, ಮತ್ತು ಮುಚಿಪಾರ, ಸಿ ವಲಯ, ಎ ವಲಯ ಸೇರಿದಂತೆ ದುರ್ಗಾಪುರದ ವಿವಿಧ ಭಾಗಗಳಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟವು […]

Advertisement

Wordpress Social Share Plugin powered by Ultimatelysocial