ಡಿಸೇಲ್ ಟ್ಯಾಂಕರ್ ನಲ್ಲಿದ್ದ ಬೆಂಕಿಗೆ ಓರ್ವ ಸಾವು.
ಮೃತ ಪಟ್ಟ ವ್ಯಕ್ತಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೆಂಡಿಗೇರಿ ರಸ್ತೆಯ ಬಳಿ ಘಟನೆ.
ತಾಂತ್ರಿಕ ಕಾರಣದಿಂದ ಟ್ಯಾಂಕರ್ ನಲ್ಲಿ ಕಾಣಿಸಿಕೊಂಡ ಬೆಂಕಿ.
ಹೊತ್ತಿಕೊಂಡ ಬೆಂಕಿಯಿಂದಾಗಿ ಧಗಿಸದಗಿಸಿದ ಡಿಸೇಲ್ ಟ್ಯಾಂಕರ್.
ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ.
ಅಗ್ನಿ ಶಾಮಕ ದಳದ ಸಿಬ್ವಂದಿಗೆ ಸ್ಥಳೀಯರ ಕೂಡ ಸಾಥ್.
ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ, ಪರಿಶೀಲನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: