ಧಾರವಾಡದಲ್ಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯಿಂದ ಸುದ್ದಿಗೋಷ್ಠಿ

ಎ ಮೀಸಲಾತಿಗೆ
30ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಪಂಚಮಸಾಲಿ ರ್ಯಾಲಿ

ಆದಷ್ಟು ಬೇಗ ನಮಗೆ ಮೀಸಲಾತಿ ನೀಡಬೇಕು

ಚೆನ್ನಮ್ಮನ ವೃತ್ತದಲ್ಲಿ ಸತ್ಯಾಗ್ರಹ ಮಾಡೋದಾಗಿ ಚಿಂತಿಸಲಾಗಿದೆ

ಅಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಿದ್ದೇವೆ

ಹಲವು ಸಮಾಜದವರು ಈಗಾಗಲೇ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ

ಅವರ ಜೊತೆಗೆ ನಮಗೂ ಸಹ ಸರ್ಕಾರ ಮೀಸಲಾತಿ ನೀಡಬೇಕು

ಧಾರವಾಡದ ಜನಪ್ರತಿನಿಧಿಗಳು ಸಹ ಬೆಂಬಲ ಸೂಚಿಸಲಿ

ಅಥವಾ ಬೆಂಬಲ ಇದಿಯೋ ಇಲ್ಲವೋ ಹೇಳಲಿ

ಚುನಾವಣೆ ಇರುವ ಹಿನ್ನೆಲೆ ಮೀಸಲಾತಿ ನಿರ್ಲಕ್ಷ್ಯ ಮಾಡಿದ್ರೆ

ಮುಂದಿನ ಚುನಾವಣೆಯಲ್ಲಿ ನಾವು ಸಹ ಬೆಂಬಲ ಸೂಚಿಸದೆ ಇರಬಹುದು ಎನ್ನುವ ಎಚ್ಚರಿಕೆ

ಬಸನಗೌಡ ಪಾಟೀಲ್ ಯತ್ನಾಳ್ ಸತ್ಯಾಗ್ರಹಕ್ಕೆ ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ

ನೆಹರು ಮೈದಾನದಿಂದ ಚೆನ್ನಮ್ಮ ವೃತ್ತದ ವರೆಗೂ ಬೃಹತ್ ರ್ಯಾಲಿ ಮಾಡಲಾಗುತ್ತೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾರವಾರ - ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಇಂದು ಕಾರ್ಗಿಲ್ ವಿಜಯ ದಿವಸದ ಆಚರಣೆ

Tue Jul 26 , 2022
ಕಾರವಾರ – ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಇಂದು ಕಾರ್ಗಿಲ್ ವಿಜಯ ದಿವಸದ ಆಚರಣೆಯನ್ನು ಬಾಳಿಗಾ ಕಾಲೇಜಿನ ಮೈಧಾನದಲ್ಲಿ ಅಗ್ನಿವೀರರಾಗಿ ಸೈನ್ಯಕ್ಕೆ ಸೇರುವ ಕನಸನ್ನು ಹೊತ್ತ ಅಭ್ಯರ್ಥಿಗಳೊಂದಿಗೆ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಸಿಹಿಯನ್ನು ಹಂಚುವುದರ ಮೂಲಕ ಆಚರಿಸಲಾಯಿತು. ಕುಮಟಾದ ನಿವೃತ್ತ ಸೈನಿಕರಾದ ನವೀನ ನಾಯ್ಕ ಹಾಗೂ ನಿವೃತ್ತ ಸೈನಿಕರ ತಂಡದಿಂದ ಯೋಧರಾಗಲು ಹಂಬಲವಿರುವ ಅಭ್ಯರ್ಥಿಗಳಿಗೆ ದೈಹಿಕ ಕಸರತ್ತನ್ನು ಮಾಡಿಸಲಾಗುತ್ತಿದೆ. ಸುಮಾರು 80 ಕ್ಕೂ ಹೆಚ್ಚು ಅಭ್ಯರ್ಥಿಗಳು ಇಲ್ಲಿ ಭಾಗವಹಿಸಿ […]

Advertisement

Wordpress Social Share Plugin powered by Ultimatelysocial