ಎ ಮೀಸಲಾತಿಗೆ
30ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಪಂಚಮಸಾಲಿ ರ್ಯಾಲಿ
ಆದಷ್ಟು ಬೇಗ ನಮಗೆ ಮೀಸಲಾತಿ ನೀಡಬೇಕು
ಚೆನ್ನಮ್ಮನ ವೃತ್ತದಲ್ಲಿ ಸತ್ಯಾಗ್ರಹ ಮಾಡೋದಾಗಿ ಚಿಂತಿಸಲಾಗಿದೆ
ಅಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಿದ್ದೇವೆ
ಹಲವು ಸಮಾಜದವರು ಈಗಾಗಲೇ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ
ಅವರ ಜೊತೆಗೆ ನಮಗೂ ಸಹ ಸರ್ಕಾರ ಮೀಸಲಾತಿ ನೀಡಬೇಕು
ಧಾರವಾಡದ ಜನಪ್ರತಿನಿಧಿಗಳು ಸಹ ಬೆಂಬಲ ಸೂಚಿಸಲಿ
ಅಥವಾ ಬೆಂಬಲ ಇದಿಯೋ ಇಲ್ಲವೋ ಹೇಳಲಿ
ಚುನಾವಣೆ ಇರುವ ಹಿನ್ನೆಲೆ ಮೀಸಲಾತಿ ನಿರ್ಲಕ್ಷ್ಯ ಮಾಡಿದ್ರೆ
ಮುಂದಿನ ಚುನಾವಣೆಯಲ್ಲಿ ನಾವು ಸಹ ಬೆಂಬಲ ಸೂಚಿಸದೆ ಇರಬಹುದು ಎನ್ನುವ ಎಚ್ಚರಿಕೆ
ಬಸನಗೌಡ ಪಾಟೀಲ್ ಯತ್ನಾಳ್ ಸತ್ಯಾಗ್ರಹಕ್ಕೆ ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ
ನೆಹರು ಮೈದಾನದಿಂದ ಚೆನ್ನಮ್ಮ ವೃತ್ತದ ವರೆಗೂ ಬೃಹತ್ ರ್ಯಾಲಿ ಮಾಡಲಾಗುತ್ತೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: