ಕಟೀಲ್ ಚಪ್ಪಲಿ ಹೇಳಿಕೆ ವಿಚಾರ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ
ಕಟೀಲ್ ನಾಲಿಗೆಗೆ ಮೂಳೆಯಿಲ್ಲ, ಬಾಯಿಗೆ ಬಂದಂತೆ ಮಾತನಾಡ್ತಾರೆ
ಬಚ್ಚಲಬಾಯಿ ಅಂತ ಹಳ್ಳಿಯಲ್ಲಿ ಕರೀತಾರೆ
ಕಟೀಲ್ ಒಂದು ಪಕ್ಷದ ಅಧ್ಯಕ್ಷ
ಒಂದು ಉದಾಹರಣೆ ಕೊಡಲಿ ನಮ್ಮ ಗಲಾಟೆ ಬಗ್ಗೆ
ಅವರ ಪಕ್ಷದಲ್ಲಿ ಹೊಡೆದಾಟ ನಡಿಯುತ್ತಿದೆ
ಯತ್ನಾಳ, ನಿರಾಣಿ, ವಿಶ್ವನಾಥ್, ಯೋಗೇಶ್ವರ್ ಬಹಿರಂಗವಾಗಿ ಹೇಳಿದ್ದಾರೆ
ಅದರ ಬಗ್ಗೆ ಹೇಳಿಕೆ ನೀಡಲಿ
ಕಟೀಲ್ ಗೆ ಪಕ್ಷದ ಮೇಲೆ ಹಿಡಿತ ಇಲ್ಲ
ನಾವು ಅವನ ಬಗ್ಗೆ ಮಾತನಾಡುವಷ್ಟು ಅವನಿಗೆ ಯೋಗ್ಯತೆ ಇಲ್ಲ
ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ ಅಂದ್ರು
ಈಗ ಮೋದಿ ನೇತೃತ್ವದಲ್ಲಿ ಚುನಾವಣೆ ಅಂತಿದ್ದಾರೆ
ಇದರ ಅರ್ಥ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಇಲ್ಲ
ನಾವು ಗ್ಯಾರಂಟಿ ಘೋಷಣೆ ಮಾಡಿದ್ದೇವೆ
ಆ ಬಳಿಕ ನಾವು ಕೊಡ್ತೆವೆ ಅಂತಿದ್ದಾರೆ
ನಾವು ವಿದ್ಯುತ್ ಗ್ಯಾರಂಟಿ ಕೊಟ್ಟಿದ್ದೇವೆ.ಆಮೇಲೆ ಗೃಹಲಕ್ಷಿ ಕೊಡುತ್ತಿದ್ದೇವೆ
ಬೆಲೆ ಏರಿಕೆ ಜನರನ್ನು ಹೈರಾಣ ಮಾಡಿದೆ
ಈ ಯೋಜನೆಯಿಂದ ಜನರಿಗೆ ಒಳ್ಳೆಯದು ಆಗುತ್ತೆ
ಯೋಜನೆ ಎಲ್ಲರಿಗೂ ಅನ್ವಯ ಆಗುತ್ತೆ
ನಾನು ತೆರಿಗೆ ಕಟ್ಟುತ್ತೇನೆ, ನನಗೆ ಬೇಡ ಅಂತ ಗ್ಯಾಸ್ ಸಬ್ಸಿಡಿ ಬಿಟ್ಟಿದ್ದೇನೆ
ಆತರಹ ಯೋಜನೆ ಬಿಟ್ಟರಿಗೆ ಅನ್ವಯ ಆಗಲ್ಲ.
https://play.google.com/store/apps/details?id=com.speed.newskannada