ನಾವು ಪಕ್ಷದ ಕೆಲಸ ಮಾಡಬೇಕು.ನಮ್ದು ಪಾರ್ಟಿ ಇದೆ, ನಮ್ದು ಸಿದ್ದಾಂತ ಇದೆ. ಚುನಾವಣೆ ಮೇಲೆ, ಪ್ರಜಾಪ್ರಭುತ್ವದ ಮೇಲೆ, ನಂಬಿಕೆ ಇಟ್ಕೊಂಡಿದ್ದೀವಿ ಎಂದು ಕಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ ನಾವು ಗ್ರಾಮ ಪಂಚಾಯಿತಿ ಏಲೆಕ್ಷನ್ ನಡೆಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದೇವು. ಈಗ ಕೋರ್ಟ್ ಗೌರವಯುತ ವಾಗಿ ಏಲೆಕ್ಷನ್ ನಡೆಸಲು ಆದೇಶ ಹೊರಡಿಸಿದೆ ಎಂದ್ರು. ಹಾಗೂ ಇದೇ ತಿಂಗಳ 6ನೇ ತಾರೀಖಿನಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ಪಕ್ಷ ಸಂಘಟನೆ ಬಗ್ಗೆ ಮಾತನಾಡಲಿದ್ದಾರೆ ಎಂದು ಡಿಕೆಶಿ ಹೇಳಿದ್ರು.
ಇದನ್ನು ಓದಿ:RBI ನ ದ್ವೈಮಾಸಿಕ ಹಣಕಾಸು ನೀತಿ ಘೋಷಣೆ