ಬೆಳಗಾವಿಯಿಂದ ವಿಜಯಕ್ಕೆ ಮುನ್ನುಡಿಯನ್ನ ಬರೆಯಲಿದ್ದೇವೆ
ಇಡೀ ವಿಶ್ವದಲ್ಲೇ ಕರ್ನಾಟಕದ ಬಗ್ಗೆ ದೊಡ್ಡ ಗೌರವ ಇತ್ತು
ಆದರೆ, ಬಿಜೆಪಿ ಸರ್ಕಾರದಿಂದ ಕಳಕ ಬಂದಿದೆ
ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ
ರೈತರ ಬದುಕು ಹಸನಾಗಲಿಲ್ಲ, ಉದ್ಯೋಗವಕಾಶ ಕಲ್ಪಿಸಲಿಲ್ಲ
ಐಎಎಸ್ ಅಧಿಕಾರಿಗಳೆಲ್ಲಾ ಜೈಲು ಸೇರುವಂತಹ ಇತಿಹಾಸ ಸೃಷ್ಟಿಸಿದ್ದಾರೆ
ಯಾವುದೇ ವಿಚಾರದಲ್ಲಿ ಧ್ವನಿ ಎತ್ತಿದರೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ
ಪಾಪದ ಪುರಾಣವನ್ನ ಜನರ ಮುಂದೆ ಇಡಬೇಕಾಗಿದೆ
ಹಾಗಾಗಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ
ಪ್ರಜಾ ಧ್ವನಿ ವಿಶೇಷ ಬಸ್ ಗೆ ಪೂಜೆ ಸಲ್ಲಿಸಿದ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ
ಕೆಪಿಸಿಸಿ ಕಚೇರಿ ಮುಂದೆ ಪೂಜೆ ಸಲ್ಲಿಸಿದ ಇಬ್ಬರು ನಾಯಕರು
ನಾಳೆಯಿಂದ ಉತ್ತರ ಕರ್ನಾಟಕದಲ್ಲಿ ಜಂಟಿ ಪ್ರವಾಸ ಮಾಡಲಿರುವ ಉಭಯ ನಾಯಕರು
https://play.google.com/store/apps/details?id=com.speed.newskannada