ಒಂದೇ ಸಮುದಾಯವನ್ನು ನಂಬಿಕೊಂಡರೇ ಸಿಎಂ ಆಗಲ್ಲ ಎಂಬ ಜಮೀರ್ ಅಹ್ಮದ್ ಹೇಳಿಕೆ

ಸಿದ್ದರಾಮಯ್ಯ

ಪ್ರಧಾನಿ‌ಮೋದಿಯನ್ನ ಕೆಳಗಿಳಿಸಬೇಕು

ರಾಜ್ಯ ಸರ್ಕಾರವನ್ನ ಕಿತ್ತೊಗೆಯಬೇಕು

ಆಪರೇಷನ್ ಕಮಲ ಮಾಡಿದ್ದು ಯಾರು?

ಅದಕ್ಕೆ ಎಲ್ಲಿಂದ ಬಂತು ಕೋಟಿ‌ಕೋಟಿ ದುಡ್ಡು

ಇಡಿ,ಸಿಬಿಐ,ಐಟಿಗೆ ತಿದ್ದುಪಡಿ ತರಬೇಕು

ಇಲ್ಲವಾದರೆ ಸಂವಿಧಾನ ಉಳಿಯಲ್ಲ

ಸಂವಿಧಾನದಲ್ಲಿ‌ ಬಹಳ ಸ್ಪಷ್ಟವಾಗಿದೆ

ಕಾನೂನು‌ಮಾಡಬೇಕಾದರೆ ಚರ್ಚೆಯಾಗಬೇಕು

ನಮ್ಮನ್ನ ಗುಲಾಮರನ್ನಾಗಿ ಮಾಡಿಬಿಡ್ತಿದ್ರು

ಸಂವಿಧಾನ ಉಳಿದರೆ ಮಾತ್ರ ಎಲ್ಲರ ಉಳಿವು

ರೈತರು,ಬಡವರು,ತುಳಿತಕ್ಕೊಳಗಾದವರ ಉಳಿವು

ಇಲ್ಲವಾದರೆ ಯಾರೂ ಉಳಿಯುವುದಿಲ್ಲ

ಸಂವಿಧಾನಕ್ಕೆ ಅಪಾಯವಿದೆ,ಬಡವರಿಗೆ ಅಪಾಯವಿದೆ

ಎಷ್ಟು ಜನ ಬಂದಿದ್ದೀರಿ ಎಲ್ಲರೂ ಅರೆಸ್ಟ್ ಆಗಬೇಕು

ಜೈಲಿಗೆ ಕಳಿಸಿದ್ರೆ ಜೈಲಿಗೆ ಹೋಗಲು ತಯಾರಾಗಬೇಕು

ಇಲ್ಲವಾದರೆ ನಾವು ಬಿಸಿ ಮುಟ್ಟಿಸೋಕೆ ಆಗಲ್ಲ

೧೦ ಸಾವಿರ ಜನ ಬರೋದು,೩೦೦ ಜನ ಅರೆಸ್ಟ್ ಅಗೋದು

ಉಳಿದವರು ಮನೆಗೆ ಹೋಗೋದು ಸರಿಯಲ್ಲ

ಆರ್ ಎಸ್ ಎಸ್ ನವರು ಮನುವಾದಿಗಳು

ದೇಶವನ್ನ ಹಾಳು ಮಾಡುವವರು

ಅದಕ್ಕೆ ಹೋರಾಟ ನಿರಂತರವಾಗಿರಬೇಕು

ಸಿದ್ದರಾಮಯ್ಯ
ಒಂದೇ ಸಮುದಾಯವನ್ನು ನಂಬಿಕೊಂಡರೇ ಸಿಎಂ ಆಗಲ್ಲ ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ..

ಜಮೀರ್ ಗೆ ಡಿಕೆಶಿ ವಾರ್ನಿಂಗ್

ಯಾ ಜಮೀರ್ , ಜಮೀರ್ ಗೆ ಎಲ್ಲಾ ಉತ್ತರ ಕೊಡೊಕೆ ನಾನು ತಯಾರಿಲ್ಲ

ಇಂತಹವರು ನೂರಾರು ಜನ, ಯಾರು ಏನಬೇಕಾದರು ಮಾತಾಡಿದ್ರು, ಕಾಂಗ್ರೆಸ್ ಪಾರ್ಟಿ ಟೆಕೇರ್ ಆಫ್

ಕಾಂಗ್ರೆಸ್ ಪಾರ್ಟಿ ,ಕಾಂಗ್ರೆಸ್ ಲೈನ್ ನಲ್ಲೆ ಹೋಗಬೇಕು

ಪ್ರತಿಯೊಬ್ಬರು ಕಾಂಗ್ರೆಸ್ ಪಾರ್ಟಿ ಲೈನ್ ನಲ್ಲಿ ಹೋಗಬೇಕು

ಯಾವ ರಾಜಕಾರಣ ಮಾಡಬೇಕು.

ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯ ಬೇಕು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮೇಶ್ವರ .ಗೋವನಾಳ ಗ್ರಾಮದಲ್ಲಿ ರೈತ ಹುತಾತ್ಮ ದಿನಾಚರಣೆ!

Thu Jul 21 , 2022
ಲಕ್ಷ್ಮೇಶ್ವರ: ತಾಲೂಕಿನ ಸಮೀಪದ ಗೋವಾನಾಳ ಗ್ರಾಮದಲ್ಲಿ ರೈತ ಹುತಾತ್ಮ ದಿನಾಚರಣೆಯನ್ನು ಗ್ರಾಮದ ಪ್ರಗತಿಪರ ರೈತರು ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಆಚರಣೆ ಮಾಡಿದರು. ರೈತ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಪಿ ಬಳಿಗಾರ ರೈತರನ್ನು ಉದ್ದೇಶಿಸಿ ಮಾತನಾಡಿ, ರೈತರು ಈ ನಾಡಿನ ಬೆನ್ನೆಲುಬು. ರೈತ ಬೆಳೆದರೆ ದೇಶದ ಸರ್ವಜನ ಸಮುದಾಯಕ್ಕೆ ಅನ್ನ ದೊರೆಯುತ್ತದೆ. ರೈತ ಬೆಳೆಯದಿದ್ದರೆ ಎಲ್ಲರೂ ಅನ್ನಕ್ಕಾಗಿ ಕಷ್ಟ ಪಡಬೇಕಾಗುತ್ತದೆ. ಈ ಮಣ್ಣಿನ […]

Advertisement

Wordpress Social Share Plugin powered by Ultimatelysocial