ಡಿ.ಕೆ. ಶಿವಕುಮಾರ್ ! ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ

 

ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಇಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರು ಶಿವಕುಮಾರ್ ಅವರನ್ನು ಉಪಾಹಾರಕ್ಕೆ ಆಹ್ವಾನಿಸಿದ್ದರು.ಕಮಿಟಿಯಲ್ಲೂ ಪಕ್ಷದವರೇ ಇರೋದುದೇಶಪಾಂಡೆ,ಕೆ.ಎನ್.ರಾಜಣ್ಣ ಇಬ್ಬರೂ ಪಕ್ಷವದರೇರಾಯರೆಡ್ಡಿ,ಶಾಮನೂರು,ಮಹದೇವಪ್ಪ ಕೂಡ ಪಕ್ಷದವರೇನಾನು ಡಿಕೆಶಿಗೂ ಆಹ್ವಾನ ನೀಡಿದ್ದೇನೆರಾಹುಲ್ ಗಾಂಧಿಯವರಿಗೂ ಕರೆದಿದ್ದೇನೆನನಗೆ ೭೫ ವರ್ಷ ತುಂಬ್ತಿದೆ,ಇದು‌ಮೈಲ್ ಸ್ಟೋನ್ಹಾಗಾಗಿ ಪಕ್ಷದ ವೇದಿಕೆಯಲ್ಲೇ ಕಾರ್ಯಕ್ರಮ ನಡೆದಿದೆಯಾರೂ ಆಕ್ಷೇಪ ವ್ಯಕ್ತಪಡಿಸ್ತಿಲ್ಲಸಿದ್ದರಾಮೋತ್ಸವ ಅಂತ ನಾನು ಹೇಳಿಲ್ಲಎಲ್ಲ ನೀವೇ ಹಾಕಿಕೊಂಡಿರೋದುಸಿದ್ರಾಮೋತ್ಸವನೂ ಇಲ್ಲ,ಸಿದ್ರಾಮೇಶ್ವರ ಉತ್ಸವನೂ ಅಲ್ಲಸಿದ್ದರಾಮಯ್ಯಗೆ ೭೫ ತುಂಬಿರೋದ್ರಿಂದ ಅಮೃತ ಮಹೋತ್ಸವನಾವೇನು ಸನ್ಯಾಸಿಯೇರಾಹುಲ್ ಗಾಂಧಿ,ಡಿಕೆಶಿ ಸನ್ಯಾಸಿಗಳೇಚರ್ಚೆಗಳು ನಡೆಯುತ್ವೆ,ರಾಜಕೀಯ ಬಿಟ್ಟು ಬೇರೇನು ಇಲ್ಲಇವತ್ತು ಕಾರ್ಯಕ್ರಮದ ಚರ್ಚೆ ಮಾಡಿದ್ದೇವೆ ಅಷ್ಟೇಸಿದ್ದರಾಮಯ್ಯ
ಜನ ಇವತ್ತು ಸಫರ್ ಪಡ್ತಿದ್ದಾರೆಜನ ಜೀವನ ನಡೆಸೋದು ಕಷ್ಟವಾಗ್ತಿದೆಜನರ ಧ್ವನಿಯಾಗಿ ನಾವು ನಿಲ್ಲಬೇಕಿದೆಅದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆಜನರಿಗೆ ನಾವು ಕಾರ್ಯಕ್ರಮ‌ ಹಾಕಿಕೊಳ್ಳಬೇಕುಸ್ವಾತಂತ್ರ್ಯ ದಿನಾಚರಣೆ ಕುರಿತಂತೆ ಕಾರ್ಯಕ್ರಮಇದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆಡಿಕೆಶಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಬಳ್ಳಾಪುರ! ರೈಲ್ವೆ ಅಂಡರ್ ಪಾಸ್ ಗೆ ಟೊಮ್ಯಾಟೊ ಲಾರಿ ಡಿಕ್ಕಿ ..

Fri Jul 8 , 2022
ಜಾತವಾರಹೊಸಹಳ್ಳಿ ರೈಲ್ವೆ ಅಂಡರ್ ಪಾಸ್ ಗೆ ಟೊಮ್ಯಾಟೊ ಲಾರಿ ಡಿಕ್ಕಿ .. ಉರುಳಿ ಬಿದ್ದ ಟೊಮ್ಯಾಟೊ ತುಂಬಿದ ಲಾರಿ . ಚಾಲಕನಿಗೆ ಗಂಭೀರ ಗಾಯ .. ಚಿಕ್ಕಬಳ್ಳಾಪುರ ತಾಲ್ಲೂಕಿನ ರಾ.ಹೆ.234ರ ಜಾತವಾರಹೊಸಹಳ್ಳಿ ಗೇಟ್ ಬಳಿ ಘಟನೆ .. ಘಟನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಟೊಮ್ಯಾಟೊ .. ಚಿಂತಾಮಣಿಯಿಂದ ಟೊಮ್ಯಾಟೊ ತುಂಬಿಸಿಕೊಂಡು ಬರುತ್ತಿದ್ದ ಲಾರಿ .. ರಾತ್ರಿ ವೇಳೆ ಹಂಪ್ಸ್ ನಲ್ಲಿ ಹಾರಿ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿ .. […]

Advertisement

Wordpress Social Share Plugin powered by Ultimatelysocial