ಪ್ರಧಾನ ಮಂತ್ರಿ ಹುದ್ದೆ ತ್ಯಾಗ ಮಾಡಿ ಜೋಡೋ ಯಾತ್ರೆ ಮಾಡತಾ ಇದ್ದಾರೆ!

ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ‌ ಡಿ.ಕೆ. ಶಿವಕುಮಾರ್ ಹೇಳಿಕೆ

ಹುಚ್ಚ ಆಸ್ಪತ್ರೆ ಸೇರುವರು ಬಗ್ಗೆ ನಾನು ಮಾತನಾಡಲ್ಲ

ಪ್ರಧಾನ ಮಂತ್ರಿ ಹುದ್ದೆ ತ್ಯಾಗ ಮಾಡಿ ಜೋಡೋ ಯಾತ್ರೆ ಮಾಡತಾ ಇದ್ದಾರೆ

ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್

ದೇಶದ ಐಕ್ಯತೆಗಾಗಿ ಭಾರತ ಜೋಡೋ ಯಾತ್ರೆ ಮಾಡತಾ ಇದ್ದಾರೆ

ಅಮಿತ ಶಾ ಗೆ ಗೊತ್ತು ಈ ಭಾರತ ಜೋಡೋ ಏನು ಅಂತಾ

ಹುಚ್ಚಾ ಆಸ್ಪತ್ರೆಗೆ ಹೋಗುವವರೆ ಹೆಚ್ಚಿಗೆ ಏನು ಮಾತನಾಡಲು ಆಗಲ್ಲ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀರಿಗಾಗಿ ಖಾಲಿ ಕೊಡ ಪ್ರದರ್ಶನ

Sat Dec 31 , 2022
ವಾಣಿಜ್ಯ ನಗರೀ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಕಳೆದ ಒಂದು ತಿಂಗಳಿನಿಂದಲ್ಲೂ ಬಹುತೇಕವಾಗಿ ಎಲ್ಲಾ ವಾರ್ಡ್ ಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ವಾರಕ್ಕೆ ಒಮ್ಮೆ ಬಿಡುತ್ತಿದ್ದ ನೀರು, ಈಗ ೧೫ ದಿನಗಳಾದರೂ ನೀರು ಬರುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಇಂದು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಭೂತ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಒಂದು ಸಾವಿರ ಪ್ರದರ್ಶನ ಮಾಡುವ ಮೂಲಕ ಮಹಾನಗರ ಪಾಲಿಕೆಗೆ ಹಿಡಿ ಶಾಪ ಹಾಕಿದರು. […]

Advertisement

Wordpress Social Share Plugin powered by Ultimatelysocial