ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ
ಹುಚ್ಚ ಆಸ್ಪತ್ರೆ ಸೇರುವರು ಬಗ್ಗೆ ನಾನು ಮಾತನಾಡಲ್ಲ
ಪ್ರಧಾನ ಮಂತ್ರಿ ಹುದ್ದೆ ತ್ಯಾಗ ಮಾಡಿ ಜೋಡೋ ಯಾತ್ರೆ ಮಾಡತಾ ಇದ್ದಾರೆ
ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್
ದೇಶದ ಐಕ್ಯತೆಗಾಗಿ ಭಾರತ ಜೋಡೋ ಯಾತ್ರೆ ಮಾಡತಾ ಇದ್ದಾರೆ
ಅಮಿತ ಶಾ ಗೆ ಗೊತ್ತು ಈ ಭಾರತ ಜೋಡೋ ಏನು ಅಂತಾ
ಹುಚ್ಚಾ ಆಸ್ಪತ್ರೆಗೆ ಹೋಗುವವರೆ ಹೆಚ್ಚಿಗೆ ಏನು ಮಾತನಾಡಲು ಆಗಲ್ಲ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada