ಕುಕ್ಕರ್ ವಿಚಾರ ಸಮರ್ಥಿಸಿಕೊಂಡ ಡಿಕೆಶಿ – ಬಿಜೆಪಿಗೆ ಡಿಕೆಶಿ ಟಾರ್ಗೆಟ್

ಕುಕ್ಕರ್‌ ಬಾಂಬ್‌ ಸ್ಫೋಟವನ್ನ ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ. ಇದನ್ನ ಇಷ್ಟು ದೊಡ್ಡದನ್ನಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಬಿಜೆಪಿ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳೊದಕ್ಕೆ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣ ಮದ್ಯ ತಂದಿತ್ತು ಎಂದು ಡಿಕೆಶಿ ಹೇಳಿಕೆ ಕೊಟ್ಟದ್ರು. ಇಂದು ಮತ್ತೆ ತಾನು ಕೊಟ್ಟಿರೋ ಹೇಳಿಕೆಗೆ ನಾನು ಬದ್ಧ ಇದರಲ್ಲಿ ಯಾವುದೆ ಬದಲಾವಣೆ ಇಲ್ಲ ಎಂದು ಹೇಳಿದರು. ಈ ಕುರಿತಂತೆ ನಾನು ಅಧಿಕೃತವಾಗಿ ಟ್ವೀಟ್‌ ಮಾಡಿ ಹೇಳ್ತನೆ ಎಂದು ಹೇಳಿದರು. ಜೊತೆಗೆ ಬಿಜೆಪಿ ಯಾವಗಲೂ ನನ್ನನ್ನೇ ಟಾರ್ಗೆಟ್‌ ಮಾಡುತ್ತೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

 

 

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಹೈಕಮಾಂಡ್ಗೆ ಸಿಎಂ ಸವಾಲ್ - ಮುಸ್ಲೀಂ ಮತಗಳಿಕೆಗೆ ಡಿಕೆಶಿ ಪ್ಲ್ಯಾನ್

Fri Dec 16 , 2022
ಉಗ್ರರ ಪರವಾದ  ಮಾತು ಡಿಕೆಶಿಗೆ ಶೋಭೆ ತರುವುದಿಲ್ಲ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಕುಕ್ಕರ್‌ ಬ್ಲಾಸ್ಟ್‌ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಇವೆಲ್ಲ ಬಿಜೆಪಿ ಪ್ಲ್ಯಾನ್‌ ಎಂದು ಕೊಟ್ಟ ಹೇಳಿಕೆ ಬೊಮ್ಮಾಯಿ ಆಕ್ರೋಶಕ್ಕೆ ಕಾರಣವಾಗಿದೆ. ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದ ಆರೋಪಿಯಾಘಿರುವ ಶಾರೀಕ್‌ಗೆ ಉಗ್ರರ ಸಂಪರ್ಕ ಇರೋದು ಸಾಬೀತಾಗಿದೆ. ಡಿಕೆಶಿ ಹೇಳಿಕೆ ಅವರಿಗೆ ಶೋಭೆ ತರುವಂತದ್ದಲ್ಲ. ಮುಸ್ಲೀಂ ವೋಟ್‌ ಬ್ಯಾಂಕ್‌ಗೆ ಹೀಗೆಲ್ಲ ಮಾತನಾಡುವುದು ಸರಿಯಲ್ಲ. ಜೊತೆಗೆ, ಸೋನಿಯಾ ಗಾಂಧಿ, ರಾಹುಲ್‌ […]

Advertisement

Wordpress Social Share Plugin powered by Ultimatelysocial