ಮತದಾನ ಕಟ್ಟೆಯಲ್ಲಿ ಗಲಾಟೆ, ಮತದಾನ ಸ್ಥಗಿತ-ಗ್ರಾಮದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್

ಮತದಾನ ಕಟ್ಟೆಯಲ್ಲಿ ಗಲಾಟೆಯ ಹಿನ್ನೆಲೆ ಮತದಾನ ಸ್ಥಗಿತವಾಗಿತ್ತು. ಈ ಘಟನೆಯು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಏರುಂಗೇರೆ ಗ್ರಾಮದಲ್ಲಿ ನಡೆದಿದೆ.

ವಯಸ್ಕರನ್ನು ಆಯ ಅಭ್ಯರ್ಥಿಯ ಬೆಂಬಲಿಗರು ಕರೆದುಕೊಂಡು ಮತದಾನ ಹಾಕಿಸುತಿದ್ದಕ್ಕೆ ಗಲಾಟೆ ನೆಡದಿದ್ದು, ಗಲಾಟೆಗೊಂಡ ಗ್ರಾಮದಲ್ಲಿ ಚುನಾವಣೆ ಸ್ಥಗಿತವಾಗಿತ್ತು ಮತ್ತು ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋ ಬಸ್ತ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೋಯ್ ಅವರ ಪುತ್ರ ಅನುಭವ್ ಕಿಡ್ನಾಪ್ ಪ್ರಕರಣ

Please follow and like us:

Leave a Reply

Your email address will not be published. Required fields are marked *

Next Post

ಮತಗಟ್ಟೆ ಒಳಗೆ ಪ್ರವೇಶಿಸ್ತಿದ್ದ ವೇಳೆ ಪೊಲೀಸರ ಜತೆ ವಾಗ್ವಾದ-ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Tue Dec 22 , 2020
ಜೂಟಮರಡಿ ಗ್ರಾಮದಲ್ಲಿ‌ ಮೊದಲನೇ ಹಂತದ ಮತದಾನ ನಡೆಯುತ್ತಿದ್ದು,  ಮತಗಟ್ಟೆ ಒಳಗೆ ಪ್ರವೇಶಿಸ್ತಿದ್ದ ಪೊಲೀಸರ  ಮೇಲೆ ದೇವದುರ್ಗ ಶಾಸಕ ಶಿವನಗೌಡ ನಾಯಕರ ಸಂಬಂಧಿಕನಿಂದ ಪೊಲೀಸರ ಮೇಲೆ ದಾಳಿ ಮಾಡಿ  ಪೊಲೀಸ್ ಜೀಪ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರೆ. ಲಿಂಗಸಗೂರ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ಸ್ಥಳಕ್ಕೆ ಭೇಟಿ,  ನೀಡಿ ಪರಿಶೀಲನೆ ನಡೆಸುತ್ತಿದ್ದರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದನ್ನೂ ಓದಿ: ಕ್ರಿಸ್ಮಸ್ – ಹೊಸ ವರ್ಷ ಆಚರಣೆಗೆ ಕ್ರಮ ಪಾಲನೆ Please […]

Advertisement

Wordpress Social Share Plugin powered by Ultimatelysocial