ಮತದಾನ ಕಟ್ಟೆಯಲ್ಲಿ ಗಲಾಟೆಯ ಹಿನ್ನೆಲೆ ಮತದಾನ ಸ್ಥಗಿತವಾಗಿತ್ತು. ಈ ಘಟನೆಯು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಏರುಂಗೇರೆ ಗ್ರಾಮದಲ್ಲಿ ನಡೆದಿದೆ.
ವಯಸ್ಕರನ್ನು ಆಯ ಅಭ್ಯರ್ಥಿಯ ಬೆಂಬಲಿಗರು ಕರೆದುಕೊಂಡು ಮತದಾನ ಹಾಕಿಸುತಿದ್ದಕ್ಕೆ ಗಲಾಟೆ ನೆಡದಿದ್ದು, ಗಲಾಟೆಗೊಂಡ ಗ್ರಾಮದಲ್ಲಿ ಚುನಾವಣೆ ಸ್ಥಗಿತವಾಗಿತ್ತು ಮತ್ತು ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋ ಬಸ್ತ್ ಮಾಡಿದ್ದಾರೆ.
ಇದನ್ನೂ ಓದಿ: ಬಿಜೋಯ್ ಅವರ ಪುತ್ರ ಅನುಭವ್ ಕಿಡ್ನಾಪ್ ಪ್ರಕರಣ