ಗ್ರಾಮ ಪಂಚಾಯ್ತಿ ಎಲೆಕ್ಷನ್ ಎಫೆಕ್ಟ್-ಆಟೋ ಮೂಲಕ ಗ್ರಾಮಗಳಿಗೆ ತೆರಳಲು ಮುಂದಾದ ಗ್ರಾಮಸ್ಥರು

ಗ್ರಾಮ ಪಂಚಾಯ್ತಿ ಎಲೆಕ್ಷನ್ ಎಫೆಕ್ಟ್  ಬೆಂಗಳೂರಿಂದ ಗ್ರಾಮಗಳಿಗೆ ಹಳ್ಳಿಗರು ಆಗಮಿಸುತ್ತಿದ್ದಾರೆ. ದುಡಿಯಲು ಬೆಂಗಳೂರು, ಹೈದ್ರಾಬಾದ್ ತೆರಳಿದ್ದ ಯಾದಗಿರಿ ಜನ  ಆಗಮಿಸುತ್ತಿದ್ದಾರೆ.

ಬಸ್ ಮೂಲಕ ಯಾದಗಿರಿ, ಸುರಪುರ ಬಸ್ ನಿಲ್ದಾಕ್ಕೆ ಜನರ ಆಗಮಿಸುತ್ತಿದ್ದು, ಗ್ರಾಮಸ್ಥರು ಆಟೋ ಮೂಲಕ ಗ್ರಾಮಗಳಿಗೆ ತೆರಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕಾರ್ ಮಾಲೀಕರಿಗೆ ಮುಖ್ಯ ಮಾಹಿತಿ

Please follow and like us:

Leave a Reply

Your email address will not be published. Required fields are marked *

Next Post

ಮತದಾನ ಕಟ್ಟೆಯಲ್ಲಿ ಗಲಾಟೆ, ಮತದಾನ ಸ್ಥಗಿತ-ಗ್ರಾಮದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್

Tue Dec 22 , 2020
ಮತದಾನ ಕಟ್ಟೆಯಲ್ಲಿ ಗಲಾಟೆಯ ಹಿನ್ನೆಲೆ ಮತದಾನ ಸ್ಥಗಿತವಾಗಿತ್ತು. ಈ ಘಟನೆಯು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಏರುಂಗೇರೆ ಗ್ರಾಮದಲ್ಲಿ ನಡೆದಿದೆ. ವಯಸ್ಕರನ್ನು ಆಯ ಅಭ್ಯರ್ಥಿಯ ಬೆಂಬಲಿಗರು ಕರೆದುಕೊಂಡು ಮತದಾನ ಹಾಕಿಸುತಿದ್ದಕ್ಕೆ ಗಲಾಟೆ ನೆಡದಿದ್ದು, ಗಲಾಟೆಗೊಂಡ ಗ್ರಾಮದಲ್ಲಿ ಚುನಾವಣೆ ಸ್ಥಗಿತವಾಗಿತ್ತು ಮತ್ತು ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋ ಬಸ್ತ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೋಯ್ ಅವರ ಪುತ್ರ ಅನುಭವ್ ಕಿಡ್ನಾಪ್ ಪ್ರಕರಣ Please follow and like us:

Advertisement

Wordpress Social Share Plugin powered by Ultimatelysocial