ಗ್ರಾಮ ಪಂಚಾಯ್ತಿ ಎಲೆಕ್ಷನ್ ಎಫೆಕ್ಟ್ ಬೆಂಗಳೂರಿಂದ ಗ್ರಾಮಗಳಿಗೆ ಹಳ್ಳಿಗರು ಆಗಮಿಸುತ್ತಿದ್ದಾರೆ. ದುಡಿಯಲು ಬೆಂಗಳೂರು, ಹೈದ್ರಾಬಾದ್ ತೆರಳಿದ್ದ ಯಾದಗಿರಿ ಜನ ಆಗಮಿಸುತ್ತಿದ್ದಾರೆ.
ಬಸ್ ಮೂಲಕ ಯಾದಗಿರಿ, ಸುರಪುರ ಬಸ್ ನಿಲ್ದಾಕ್ಕೆ ಜನರ ಆಗಮಿಸುತ್ತಿದ್ದು, ಗ್ರಾಮಸ್ಥರು ಆಟೋ ಮೂಲಕ ಗ್ರಾಮಗಳಿಗೆ ತೆರಳಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕಾರ್ ಮಾಲೀಕರಿಗೆ ಮುಖ್ಯ ಮಾಹಿತಿ