ಹಾಸನ ಜಿಲ್ಲೆಯಲ್ಲಿ ಮುಂದುವರಿದ ಗಜ ಗಲಾಟೆ!

ಪೊಲೀಸ್ ಠಾಣೆಯ ಎದುರು ಬಂದು ನಿಂತ ಕಾಡಾನೆ.ಕೆಲಕಾಲ ನಿಂತು ರಸ್ತೆಯಲ್ಲಿ ಸಾಗಿದ ಒಂಟಿಸಲಗಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅರೇಹಳ್ಳಿಯಲ್ಲಿ ಘಟನೆ ಕಾಡಾನೆ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಆರೇಹಳ್ಳಿಯ ಪ್ರಮುಖ ರಸ್ತೆಯಲ್ಲಿ ಸಾಗಿ ಹೋದ ಗಜ ಇತ್ತೀಚಿನ ದಿನಗಳಲ್ಲಿ ಜನನಿಬಿಡ ಪ್ರದೇಶ, ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳು.ಕಾಡಾನೆ ಕಾಟದಿಂದ ಹೈರಾಣಾದ ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರು ತಾಲ್ಲೂಕುಗಳ ಜನತೆ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

Please follow and like us:

Leave a Reply

Your email address will not be published. Required fields are marked *

Next Post

ಗುಬ್ಬಿ ಶಾಸಕ ವಿರುದ್ಧ ಕಾಂಗ್ರೆಸ್ ಮುಖಂಡರ ವಾಗ್ದಾಳಿ ಹಿನ್ನೆಲೆ...

Sat Dec 10 , 2022
ತಾಕತ್ತು ಧಮ್ ಇದ್ದರೇ ಕಾಂಗ್ರೆಸ್ ಟಿಕೆಟ್ ತಪ್ಪಿಸಲಿ..ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಗೆ ಸವಾಲೆಸೆದೆ ಶ್ರೀನಿವಾಸ್ ಬೆಂಬಲಿಗರು..ಕಾಂಗ್ರೆಸ್ ಟಿಕೆಟ್ ಶ್ರೀನಿವಾಸ್ ಗೆ ಕೊಡಬಾರದು ಎಂದು ಹೇಳಿದ್ದ ಪ್ರಸನ್ನ ಕುಮಾರ್..ಜೊತೆಗೆ ವೀರಶೈವ ಸಮುದಾಯ ವಿರೋಧಿ ಶಾಸಕರು ಹೇಳಿಕೆಗೆ ವಿರೋಧ..ವೀರಶೈವ ಹಾಗೂ ಅಹಿಂದ ವಿರೋಧಿ ಶಾಸಕರು ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಮುಖಂಡರು..ಕಾಂಗ್ರೆಸ್ ಸೇರ್ಪಡೆ ವಿರೋದಿಸಿ ಹತ್ತು ತಲೆಯ ರಾವಣ ಎಂದು ಪೊಸ್ಟರ್ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಮುಖಂಡರು..ಈ ವೇಳೆ ಶಾಸಕರ […]

Advertisement

Wordpress Social Share Plugin powered by Ultimatelysocial