ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ!

ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ

ಬಿ ರಿಪೋರ್ಟ್ ಕುರಿತು ಡಿಕೆ ಶಿವಕುಮಾರ ಹೇಳಿಕೆ ವಿಚಾರ

ತಾಕತ್ತಿದ್ದರೆ ಹೈಕೋರ್ಟ್, ಸುಪ್ರಿಂಕೋರ್ಟ್ ಗೆ ಹೋಗಿ ಯಶಸ್ವಿಯಾಗಿ ಬರಲಿ

ಗೆದ್ದು ಬಂದ್ರೆ ಅವರು ಹೇಳಿದ ಹಾಗೆ ಮಾಡ್ತೀನಿ

ಸಂತೋಷ್ ಪಾಟೀಲ್ ನನ್ನು ನೋಡಿಯೇ ಇರಲಿಲ್ಲ ಎಂದು ಹಿಂದೆ ಕೂಡ ಹೇಳಿದ್ದೇನೆ

ಟೈಪ್ಡ್ ಮಾಡಿದ ಕಾಪಿ ನಂಬಲು ಸಾಧ್ಯವೇ?

ನಾಳೆ ಯಾರೋ ಆತ್ಮಹತ್ಯೆ ಮಾಡಿಕೊಂಡಾಗ ಡಿಕೆಶಿ ವಿರುದ್ಧ ಟೈಪ್ಡ್ ಕಾಪಿ ಸಿಕ್ಕರೆ ಅವರು ನಂಬ್ರಾರಾ?

ತನಿಖಾಧಿಕಾರಿಗಳು ಸಂಪೂರ್ಣ ದಾಖಲೆ ಇಟ್ಟು ಬಿ ರಿಪೋರ್ಟ್ ಸಲ್ಲಿಸಿದ್ದಾರೆ

ಇಡಿ ವಿರುದ್ಧ ಕಾಂಗ್ರೆಸ್ ಮೌನ ಪ್ರತಿಭಟನೆ ವಿಚಾರ

ಕರ್ನಾಟಕದಲ್ಲಿ ವಿರೋಧ ಪಕ್ಷದ ಅಸ್ತಿತ್ವ ತೋರಿಸಲು ಕಾಂಗ್ರೆಸ್ ಹೋರಾಟ ಮಾಡುತ್ತಿದೆ, ಮಾಡಲಿ

ನಾವು ಕೂಡ ಹೋರಾಟ ಮಾಡಿಯೇ ಅಧಿಕಾರಕ್ಕೆ ಬಂದಿದ್ದೇವೆ

ಏನೆ ಮಾಡಿಕೊಳ್ಳಲಿ ಅವರಿಗೆ ಬಿಟ್ಟದ್ದು

ಆದರೆ ಕುತಂತ್ರದ ರಾಜಕಾರಣ ರಾಜ್ಯದಲ್ಲಿ ನಡೆಯೊಲ್ಲ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಅಮೀರ್ ಅಹಮ್ಮದ್.

Tue Jul 26 , 2022
ಎಐಸಿಸಿ ನೋಟೀಸ್ ಇದುವರೆಗೂ ನನಗೆ ಬಂದಿಲ್ಲ. ಜಮೀರ್ ದು ಮತ್ತೆ ಅದೇ ರಾಗ ಅದೇ ಹಾಡು. ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಅಮೀರ್ ಅಹಮ್ಮದ್. ನಾನು ಪ್ರವಾಸ ಮಾಡ್ತಾ ಇದೀನಿ ನನಗೆ ತಲುಪಿಲ್ಲ. ನೋಟೀಸ್ ನ ನೋಡಿಲ್ಲ, ಇವತ್ತು ದಾವಣಗೆರೆಯಲ್ಲಿ ಇದೀನಿ, ಚಿತ್ರದುರ್ಗ ಹೋಗ್ತಿನಿ. ಡಿಕೆಶಿ ಜಮೀರ್ ಹೆಸರು ಕೇಳಿದ ತಕ್ಷಣ ರಿಯಾಕ್ಷನ್ ಕೊಡದ ಹಿನ್ನಲೆ. ಅಧ್ಯಕ್ಷರು ಇದಾರೆ ದೊಡ್ಡವರು ಇದ್ದಾರೆ ಎಂದು ಡಿಕೆಶಿಗೆ ಟಾಂಗ್ ನೀಡಿದ ಜಮೀರ್. ಎಸಿಬಿಗೆ […]

Advertisement

Wordpress Social Share Plugin powered by Ultimatelysocial