ಸಿಸಿಬಿ ಆರ್ಥಿಕ ಅಪರಾಧ ಪೊಲೀಸ್ ವಿಂಗ್ ನಿಂದ ಕಾರ್ಯಚರಚೆ.

ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪಿಗಳ ಬಂಧನ

1 ಕೋಟಿ 28 ಲಕ್ಷ 68 ಸಾವಿರ ಮೌಲ್ಯದ ಖೋಟಾ ನೋಟುಗಳ ಜಪ್ತಿ

ತಮಿಳುನಾಡು ಮೂಲದ ಮೂರು‌ ಆರೋಪಿಗಳ ಬಂಧನ

ನಕಲಿ ನೋಟುಗಳನ್ನು ಕೊಟ್ಟು ಅಸಲಿ ನೋಟುಗಳನ್ನು ಪಡೆಯಲು ಬೆಂಗಳೂರಿಗೆ ಬಂಧಿದ್ದ ಆರೋಪಿಗಳು

ತಿರುನಲ್ ವೇಲಿಯ ಪ್ರಮುಖ ಆರೋಪಿ ಕಣ್ಣಿ ಎಂಬಾತನ ಸೂಚನೆ ಮೇರೆಗೆ ಬೆಂಗಳೂರಿಗೆ ಬಂದಿದ್ದ ಪಿಚ್ಚುಮುತ್ತು ಮತ್ತು ತಂಡ

ಪಿಚ್ಚು ಮುತ್ತು, ನಲ್ಲಕಣಿ, ಅಜಯ್ ಸಿಂಗ್ ,ಮಣಿಯನ್ ಬಂಧಿತ ಆರೋಪಿಗಲಕು

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖೋಟಾನೋಟ್ ಚಲಾವಣೆ ಮಾಡುತ್ತಿದ್ದ ಆರೋಪಿಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸೌದ ಗೇಟ್ ಬಳಿ ಲಕ್ಷಾಂತರ ಹಣ ಸಿಕ್ಕ ಪ್ರಕರಣ.

Fri Jan 6 , 2023
ಆರೋಪಿ ಜಗದೀಶ್ ಪರ ವಕೀಲ ನಾಗರಾಜ್ ಹೇಳಿಕೆ ಇದು ಯಾರಿಗೋ ಲಂಚ ಕೊಡಬೇಕು ಅಂತ ತಗೊಂಡು ಹೋಗ್ತಿದ್ದ ಹಣ ಅಲ್ಲ ಜಗದೀಶ್ ಮೇಲೆ ಚೆಕ್ ಬೌನ್ಸ್ ಕೇಸ್ ಒಂದು ಇತ್ತು ಅದನ್ನ ಸೆಟಲ್ಮೆಂಟ್ ಮಾಡೋಣ ಅಂತ ಬೆಂಗಳೂರಿಗೆ ಹಣ ತಂದಿದ್ರು ಅರ್ಜೆಂಟ್ ಯಾರೋ ಅಧಿಕಾರಿನ ಭೇಟಿ ಮಾಡಬೇಕಿತ್ತು ಅದಕ್ಕೆ ವಿಧಾನಸೌದ ಹೋಗಿದ್ದಾರೆ ಅದು ಬಿಟ್ಟು ಯಾರಿಗೋ ಲಂಚ ಕೊಡೋಕೆ ಅಂತ ಹೋಗಿಲ್ಲ ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿದ್ರು ಅದ್ಯಾಕೆ ಬಂಧನ […]

Advertisement

Wordpress Social Share Plugin powered by Ultimatelysocial