ತಂದೆಯಿಂದಲೇ ಮಗನಿಗೆ ಚಾಕು ಇರಿತ!

ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಗನಿಗೆ ಚಾಕು ಇರಿತ

ತಂದೆಯಿಂದಲೇ ಮಗನಿಗೆ ಚಾಕು ಇರಿತ

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹೆಗ್ಗೆರಿಯಲ್ಲಿ ಘಟನೆ

ಶಂಕರ ರಾಮಕೃಷ್ಣ ಸೂಗೂರ ಎಂಬ ತಂದೆಯಿಂದ ಮಗ ಜಗದೀಶ್ ಶಂಕರ ಸೂಗೂರ (31) ಗೆ ಚಾಕು ಇರಿತ

ತಂದೆ ಹಾಗೂ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗೆ ಸಿಕ್ಕ ವಸ್ತುಗಳನ್ನ ಎಸೆಯುತ್ತಿದ್ದ ಮಗ

ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ತಂದೆ ತಾಯಿಗೆ ಕಿರುಕುಳ‌ ನೀಡುತ್ತಿದ್ದ ಮಗ ಜಗದೀಶ

ಮಾನಸಿಕ ಅಸ್ವಸ್ಥನಾಗಿದ್ದ ಜಗದೀಶ

ಮಗನ ಕಿರುಕುಳಕ್ಕೆ ಸಿಟ್ಟಿನಿಂದ ತಂದೆಯಿಂದಲೇ ಕುತ್ತಿಗರ ಭಾಗಕ್ಕೆ ಚಾಕು ಇರಿತ

ಗಂಭೀರವಾಗಿ ಗಾಯಗೊಂಡ ಜಗದೀಶ ಕಿಮ್ಸ್ ಗೆ ದಾಖಲು

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಸುಧಾಕರ್ ಗನ್ ಮ್ಯಾನ್ ಗೆ ಧನ್ಯವಾದ ತಿಳಿಸಿದ ಮಹಿಳೆ..

Tue Jul 12 , 2022
ಮಹಿಳೆಗೆ ಚಿನ್ನದ ಸರ ವಾಪಾಸ್ ಮಾಡಿದ ಗನ್ ಮ್ಯಾನ್.. ಸಚಿವ ಸುಧಾಕರ್ ಗನ್ ಮ್ಯಾನ್ ಆಗಿರುವ ಸಿಎಅರ್ ಕಾನ್ಸ್ಟೇಬಲ್ ಅಂಜನ್ ಕುಮಾರ್.. ಜಿಟಿ ಮಾಲ್ ನಲ್ಲಿ ಸರ ಕಳೆದುಕೊಂಡಿದ್ದ ಮಹಿಳೆ.. ಮಹಿಳೆಯ ಚಿನ್ನದ ಸರ ಗನ್ ಮ್ಯಾನ್ ಗೆ ಸಿಕ್ಕಿತ್ತು.. ಸರ ಸಿಕ್ಕಿದ್ದರ ಬಗ್ಗೆ ಅಲ್ಲಿರುವ ಶಾಪ್ ಮಾಲೀಕರಿಗೆ ತಿಳಿಸಿದ್ದ ಗನ್ ಮ್ಯಾನ್ ಮಹಿಳೆಯನ್ನು ಶಾಪ್ ಗೆ ಕರೆಸುವಂತೆ ಹೇಳಿದ ಗನ್ ಮ್ಯಾನ್ ಶಾಪ್ ನಲ್ಲೇ ಮಹಿಳೆಗೆ ಸರವನ್ನು ಹಿಂದುರುಗಿಸಿದ […]

Advertisement

Wordpress Social Share Plugin powered by Ultimatelysocial