ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನ ರಾತ್ರಿ ಬಾರಿ ಗಾಳಿ ಮಳೆ..!

ಗಾಳಿಗೆ ಹಾರಿ ಹೋದ ಸಂತ್ರಸ್ತರ ತಾತ್ಕಾಲಿಕ ಶೆಡ್ ಗಳು.ಕೊರ್ತಿ ಗ್ರಾಮದ ಸಂತ್ರಸ್ತರ ಶೆಡ್ ಗಳು..
ರಸ್ತೆ ಅಕ್ಕಪಕ್ಕ ಇದ್ದ ನೂರಕ್ಕೂ ಅಧಿಕ ಶೆಡ್ ಗಳು.ಹಾರಿ ಹೋದ ಶೆಡ್ ನ ತಗಡುಗಳು.
ಬಹುತೇಕ ಶೆಡ್ ಗಳು ಧ್ವಸ.ಶೆಡ್ ಹಾಗೂ ರಸ್ತೆ ‌ಮೇಲೆ‌ಬಿದ್ದ ಮರಗಳು..
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಕೊರ್ತಿ ಗ್ರಾಮ.ಈಗಾಗಲೇ ಮುಳುಗಡೆ ಆಗಿರುವ ಕೊರ್ತಿ..
ಬೀಳಗಿ ಬಳಿ ಪುನರ್ವಸತಿ ಕೇಂದ್ರ ನೀಡಿರುವ ಸರಕಾರ.ರೈತರಿಗೆ ವಾಸಿಸಲು ಯೋಗ್ಯವಲ್ಲದ ಮನೆ ಕಟ್ಟಿಸಿದ ಪರಿಣಾಮ.
ಕೊರ್ತಿ ಗ್ರಾಮದಲ್ಲೇ ತಾತ್ಕಾಲಿಕ ಶೆಡ್ ನಲ್ಲಿರುವ ಕೆಲ ಸಂತ್ರಸ್ತರು.ದನಕರುಗಳ ಸಾಕಿಕೊಂಡಿರುವ ಸಂತ್ರಸ್ತರು..
ಗಾಳಿ ಮಳೆ ಹಿನ್ನೆಲೆ ಶೆಡ್ ಧ್ವಂಸ.ದವಸದಾನ್ಯಗಳು ಹಾಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅನಿಲ ಬೆನಕೆ ಹೇಳಿಕೆ!

Thu May 5 , 2022
ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ವಿಚಾರ,ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ಕೊಡಬೇಕೆಂದು ಬೇಡಿಕೆ ಇದೆ ಹೈಕಮಾಂಡ್ ಏನು ನಿರ್ಣಯ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧ ರಾಜ್ಯದಲ್ಲಿ ಮರಾಠ ಸಮುದಾಯ ದೊಡ್ಡದಾಗಿದೆ.ಅದನ್ನ ಪ್ರತಿನಿಧಿಸುವುದಕ್ಕೆ ಸಮಾಜದವರಿಗೆ ಸಚಿವ ಸ್ಥಾನ ಬೇಕು ಪಕ್ಷ ನಮ್ಮ ಸಮಾಜದ ಬೇಡಿಕೆ ಈಡೇರಿಸುವ ಭರವಸೆ ಇದೆ,ನೋಡೋಣ ಶ್ರೀಮಂತ ಪಾಟೀಲ ಇಲ್ಲಾ ನನಗೆ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರು ತೊಂದೆರೆ ಇಲ್ಲಾ ಆದರೆ, […]

Advertisement

Wordpress Social Share Plugin powered by Ultimatelysocial