ಧಾರವಾಡದಲ್ಲಿ ಪಿಎಸ್ಐ ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ಹರ್ಷ
ಪರೀಕ್ಷಾ ಅಕ್ರಮದ ಬಗ್ಗೆ ಮೊದಲು ಹೋರಾಟ ಮಾಡಿದ್ದು ಧಾರವಾಡದಲ್ಲಿ
ಧಾರವಾಡಕ್ಕೆ ಕೋಚಿಂಗ್ಗೆ ಬಂದಿದ್ದ ವಿದ್ಯಾರ್ಥಿಗಳಿಂದ ನಡೆದಿದ್ದ ಹೋರಾಟ
ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ರವಿಶಂಕರ ಪಾಟೀಲ ಪ್ರತಿಕ್ರಿಯೆ
ಧಾರವಾಡದಿಂದ ಈ ಸಂಬಂಧ ಸಣ್ಣದಾಗಿ ಹೋರಾಟ ಆರಂಭಿಸಿದ್ವಿ
ಅದಕ್ಕೆ ಈಗ ಜಯ ಸಿಕ್ಕಿದೆ.ಗೃಹ ಸಚಿವರು ಮೊದಲು ದಾಖಲೆ ಕೇಳಿದ್ದರು
ದಾಖಲೆ ಕೊಟ್ಟಾಗ ನ್ಯಾಯ ಕೊಡುವ ಭರವಸೆ ನೀಡಿದ್ದರು ಗೃಹ ಸಚಿವರು ಕೊಟ್ಟ ಮಾತು ಈಡೇರಿಸಿದ್ದಾರೆ.
ಧಾರವಾಡದ ಕಲ್ಯಾಣ ನಗರದಿಂದ ಈ ಹೋರಾಟ ಆರಂಭ ಆಗಿತ್ತು ದಾಖಲೆಗಳಿಗಾಗಿ ಟೆಲಿಗ್ರಾಮ್ ಗ್ರುಪ್ ಮಾಡಿದ್ವಿ
ಸ್ಕ್ಯಾಮ್ 545 ಕೆಎಸ್ಬಿ ಅಂತಾ ಗ್ರುಪ್ ಮಾಡಿದ್ವಿ ಆ ಗ್ರುಪ್ನಿಂದ ಹಲವಾರು ದಾಖಲೆ ಸಿಕ್ಕಿದ್ದವು
ದಾಖಲೆ ಕೊಟ್ಟಿದ್ದಕ್ಕೆ ಸರ್ಕಾರ ನ್ಯಾಯ ಕೊಟ್ಟಿದೆ.ಇನ್ನು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಭ್ರಷ್ಟಾಚಾರ ಮುಕ್ತ ಆಗಬೇಕು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: