ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ಆದೇಶ ಹಿನ್ನೆಲೆ..!

ಧಾರವಾಡದಲ್ಲಿ ಪಿಎಸ್‌ಐ ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ಹರ್ಷ

ಪರೀಕ್ಷಾ ಅಕ್ರಮದ ಬಗ್ಗೆ ಮೊದಲು ಹೋರಾಟ ಮಾಡಿದ್ದು ಧಾರವಾಡದಲ್ಲಿ

ಧಾರವಾಡಕ್ಕೆ ಕೋಚಿಂಗ್‌ಗೆ ಬಂದಿದ್ದ ವಿದ್ಯಾರ್ಥಿಗಳಿಂದ ನಡೆದಿದ್ದ ಹೋರಾಟ

ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ರವಿಶಂಕರ ಪಾಟೀಲ ಪ್ರತಿಕ್ರಿಯೆ

ಧಾರವಾಡದಿಂದ ಈ ಸಂಬಂಧ ಸಣ್ಣದಾಗಿ ಹೋರಾಟ ಆರಂಭಿಸಿದ್ವಿ

ಅದಕ್ಕೆ ಈಗ ಜಯ ಸಿಕ್ಕಿದೆ.ಗೃಹ ಸಚಿವರು ಮೊದಲು ದಾಖಲೆ ಕೇಳಿದ್ದರು

ದಾಖಲೆ ಕೊಟ್ಟಾಗ ನ್ಯಾಯ ಕೊಡುವ ಭರವಸೆ ನೀಡಿದ್ದರು ಗೃಹ ಸಚಿವರು ಕೊಟ್ಟ ಮಾತು ಈಡೇರಿಸಿದ್ದಾರೆ.

ಧಾರವಾಡದ ಕಲ್ಯಾಣ ನಗರದಿಂದ ಈ ಹೋರಾಟ ಆರಂಭ ಆಗಿತ್ತು ದಾಖಲೆಗಳಿಗಾಗಿ ಟೆಲಿಗ್ರಾಮ್ ಗ್ರುಪ್ ಮಾಡಿದ್ವಿ

ಸ್ಕ್ಯಾಮ್ 545 ಕೆಎಸ್‌ಬಿ ಅಂತಾ ಗ್ರುಪ್ ಮಾಡಿದ್ವಿ ಆ ಗ್ರುಪ್‌ನಿಂದ ಹಲವಾರು ದಾಖಲೆ ಸಿಕ್ಕಿದ್ದವು

ದಾಖಲೆ ಕೊಟ್ಟಿದ್ದಕ್ಕೆ ಸರ್ಕಾರ ನ್ಯಾಯ ಕೊಟ್ಟಿದೆ.ಇನ್ನು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಭ್ರಷ್ಟಾಚಾರ ಮುಕ್ತ ಆಗಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಬೆನ್ನೂರು ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ...!

Fri Apr 29 , 2022
ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಬಿ.ಸಿ.ಪಾಟೀಲ್ ಹೇಳಿಕೆ ಮಾಜಿ ಸಚಿವ ಜಮೀರ್ ಅಹ್ಮದ್ ರಿಂದ ಫುಡ್ ಕಿಟ್ ವಿತರಣೆ ವಿಚಾರ ಹುಬ್ಬಳ್ಳಿ ಗಲಭೆ ಕೇಸಲ್ಲಿ ಬಂಧಿತರ ಕುಟುಂಬಕ್ಕೆ ಫುಡ್ ಕಿಟ್ ನೆರವು ವಿಚಾರ ರಾಜ್ಯದಲ್ಲಿ ಫುಡ್ ಕಿಟ್ ನೀಡುವಂಥ ಸ್ಥಿತಿ ನಿರ್ಮಾಣ ಆಗಿಲ್ಲ ಗಲಭೆ ಮಾಡಿದವರಿಗೆ ಫುಡ್ ಕಿಟ್ ವಿತರಣೆ ದುರದೃಷ್ಠಕರ ಸರ್ಕಾರದಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ, ರಾಗಿ ಕೊವಿಡ್ ಹಿನ್ನೆಲೆಯಲ್ಲಿ ಕೇಂದ್ರದಿಂದಲೂ ಆಹಾರ ನೆರವು ಮಾಜಿ ಸಚಿವ […]

Advertisement

Wordpress Social Share Plugin powered by Ultimatelysocial