ಬೆಂಗಳೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ!

ಶಂಕರ್ ರೆಡ್ಡಿ 35, ಹತ್ಯೆಯಾದ ವ್ಯಕ್ತಿ

ಯಶವಂತಪುರ ಬಳಿಯ ಎಂ ಕೆ ನಗರದಲ್ಲಿ ಘಟನೆ ಅತನ ಮನೆ ಮುಂದೆಯೆ ಹತ್ಯೆಗೈದ ಆರೋಪಿಗಳು

ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಅಗಿ ಕೆಲಸ ಮಾಡುತ್ತಿದ್ದ ಶಂಕರ್ ರೆಡ್ಡಿ

ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ..!

Fri Apr 29 , 2022
ಬಂಧಿತ ದಿವ್ಯಾ ಹಾಗರಗಿಯನ್ನ ಕಲಬುರಗಿ ಸಿಐಡಿ ಕಚೇರಿಗೆ ಕರೆತಂದ ಸಿಐಡಿ ಅಧಿಕಾರಿಗಳು ದಿವ್ಯಾ ಹಾಗರಗಿ ಜೊತೆ ಅರ್ಚನಾ, ಸುನೀತಾ, ಕಾಳಿದಾಸ್, ಸುರೇಶ್ ಕಾಟೇಗಾಂವ್‌ರನ್ನ ಸಹ ಕರೆತಂದ ಸಿಐಡಿ ಪುಣೆಯಲ್ಲಿ ದಿವ್ಯಾ ಹಾಗರಗಿಗೆ ರಕ್ಷಣೆ ನೀಡಿದ್ದ ಉದ್ಯಮಿ ಸುರೇಶ್ ಕಾಟೇಗಾಂವ್ ಸುರೇಶ್ ಕಾಟೇಗಾಂವ್, ಮಹಾರಾಷ್ಟ್ರದ ಅಕ್ಕಲಕೋಟೆ ನಿವಾಸಿ ದಿವ್ಯಾಗೆ ರಕ್ಷಣೆ ನೀಡಿದ್ದಕ್ಕೆ ಸಿಐಡಿಗೆ ಲಾಕ್ ಆದ ಸುರೇಶ್ ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ & ಟೀಮ್. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial