ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ..!

ಸಿಐಡಿ ಅಧಿಕಾರಿಗಳ ಮುಂದೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ

ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾದ್ಯಮ ಶಾಲೆಯ ಒಡತಿ

ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಬಗ್ಗೆ ಬಾಯಿ ಬಿಟ್ಟ ದಿವ್ಯಾ ಹಾಗರಗಿ

ಪರೀಕ್ಷೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ ಪಡೆದ ಬಗ್ಗೆ ಒಪ್ಪಿಕೊಂಡ ದಿವ್ಯಾ ಹಾಗರಗಿ

ಎರಡು ಟೀಮ್‌ಗಳಿಂದಲು ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ಬಾಯಿಬಿಟ್ಟ ದಿವ್ಯಾ

ಆರ್‌ಡಿ ಪಾಟೀಲ್ ಆಂಡ್ ಮಂಜುನಾಥ್ ಗ್ಯಾಂಗ್‌ನಿಂದ ದೊಡ್ಡ ಮಟ್ಟದ ಹಣ ಸಂದಾಯ

ಆರ್‌ ಡಿ ಪಾಟೀಲ್ ಆಂಡ್ ಮಂಜುನಾಥ್ ಬಳಿಯಿಂದ ಹಣ ಕೋಡಿಸಿದ್ದ ಕಾಶಿನಾಥ್

ಕಾಶಿನಾಥ್ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ‌ ಶಾಲೆಯ ಮುಖ್ಯೋಪಾಧ್ಯಾಯ

ದಿವ್ಯಾ ಹಾಗರಗಿ , ಆರ್‌ಡಿ ಪಾಟೀಲ್ , ಮಂಜುನಾಥ್ ಮಧ್ಯೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಕಾಶಿನಾಥ್

ಕಾಶಿನಾಥ್ ಕೂಡ ಅಕ್ರಮದಲ್ಲಿ‌ ದೊಡ್ಡ ಮೊತ್ತದ ಹಣ ಪಡೆದಿರೋದು‌ ಬೆಳಕಿಗೆ

ಸದ್ಯ ಪ್ರಕರಣ ಬಯಲಾಗ್ತಿದ್ದ ಹಾಗೆ ತಲೆ‌ಮರೆಸಿಕೊಂಡಡಿರುವ ಕಾಶಿನಾಥ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿ.ಟಿ ರವಿ , ಅಮಿತ್ ಶಾರವರಿಗೆ ಗುಲಾಮರ ರೀತಿ ವರ್ತಿಸುತ್ತಾರೆ ಎನ್ನುವ ಹೇಳಿಕೆ ವಿಚಾರ!

Mon May 2 , 2022
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪರಣ್ಣ ಮುನವಳ್ಳಿ ಗುಲಾಮಗಿರಿ ನಮ್ಮ ಪದ್ದತಿ ಅಲ್ವೇ ಅಲ್ವಾ.. ನಮ್ಮ ಪಕ್ಷದ ಸಿದ್ದಾಂತನೂ ಅಲ್ಲ, ನಮ್ಮಲ್ಲಿ ಈ ರೀತಿ ಇಲ್ಲ.ನಮ್ಮ ನಾಯಕರು ಗುಲಾಮರಾಗಿ ಅಂತಾ ಹೇಳೋದಿಲ್ಲ. ನಾವು ಸಹ ಗುಲಾಮರು ಆಗೋದಿಲ್ಲ.ಕಾಂಗ್ರೆಸ್ ನವರು ಅಧಿಕಾರ ಕಳೆದುಕೊಂಡ ಚಿಲಿಪಿಲಿ ಒದ್ದಾಡುತ್ತಿದ್ದಾರೆ. ನೀರಿನ ಹೊರಬಂದು ಮೀನು ಒದ್ದಾಡುವ ರೀತಿ ಕಾಂಗ್ರೆಸದ್ದಾಗಿದೆ. ಸಿದ್ದರಾಮಯ್ಯನವರು ಹಿರಿಯ ನಾಯಕರು ತಿಳಿದು ಮಾತನಾಡಬೇಕು ಎಂದ ಶಾಸಕ ಪರಣ್ಣ. ಗಲಭೆಯಲ್ಲಿದ್ದ ಜನರಿಗೆ ಜಮೀರ್ […]

Advertisement

Wordpress Social Share Plugin powered by Ultimatelysocial