ನಂದಿಬೆಟ್ಟ ಬೆಂಕಿ

ಚಿಕ್ಕಬಳ್ಳಾಪುರದ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಯಾರೋ ದುಷ್ಕರ್ಮಿಗಳು ಮಾಡಿದ ಕೃತ್ಯಕ್ಕೆ ಅರ್ಧ ನಂದಿಬೆಟ್ಟ ಬೆಂಕಿಗಾಹುತಿಯಾಗಿದೆ. ಬೆಂಕಿ ಆರಿಸಲು ಬೆಟ್ಟದ ಸಿಬ್ಬಂಧಿಗಳು ಹರಸಾಹಸಪಟ್ಟರು ಈ ಬೆಂಕಿಯ ಕೆನ್ನಾಲಿಗೆಗೆ ಅರ್ಧ ಬೆಟ್ಟ ಸುಟ್ಟುಹೋಗಿ ಅಲ್ಲಿದ್ದಂತಹ ನೀಲಗಿರಿ ತೋಪು ಭಾಗಶಹ ಸುಟ್ಟುಹೋಗಿದೆ… ಅಲ್ಲಿದ್ದಂತಹ ನವಾನರ ಸೈನ್ಯ ಬೆಂಕಿಗೆ ಹೆದರಿ ಗಾಬರಿಯಾಗಿ ಹಳ್ಳಿಗಳ ಕಡೆ ಮುಖ ಮಾಡಿವೆ. ಇಷ್ಟೆಲ್ಲಾ ಆದರೂ ಅಗ್ನಿಶಾಮಕದಳಕ್ಕೆ ವಿಚಾರ ಹೋದರೂ ಸಹ ಭಾರದ ಅಗ್ನಿಶಾಮಕದಳದವರು.

ಇದನ್ನೂ ಓದಿ:ಸಾವಿನ ಜೊತೆಯಾದ ತಂದೆ ಮಗು

 

Please follow and like us:

Leave a Reply

Your email address will not be published. Required fields are marked *

Next Post

KSRTC ಬಸ್ ಚಾಲಕನ ಅಜಾಗೃತೆಗೆ ಮಹಿಳೆ ಬಲಿ

Mon Mar 1 , 2021
ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಅಜಾಗೃತೆಯಿಂದ ರಸ್ತೆ ದಾಟುತ್ತಿದ್ದ 65 ವರ್ಷದ ಮಹಿಳೆ ಸಾವನಪ್ಪಿದ್ದು. ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡದವಾಡಿ ಗ್ರಾಮದ ಗೇಟ್ ಬಳಿ ಈ ಘಟನೆ ಸಂಭವಿಸಿದೆ. KSRTC ಚಾಲಕ ಹೂವಿನ ವ್ಯಾಪಾರಿಯಾಗಿದ್ದ ಮೃತ ಮಹಿಳೆ ವಸಂತಮ್ಮನ ಮೇಲೆ ಬಸ್ ಹತ್ತಿಸಿ ಬಸ್ ಸಮೇತ ಪರಾರಿಯಾಗಿದ್ದಾನೆ . ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ತನಿಖೆ ನಡೆಯುತ್ತಿದೆ. ಇದನ್ನೂ ಓದಿ:ನಂದಿಬೆಟ್ಟ ಬೆಂಕಿ Please follow and like us:

Advertisement

Wordpress Social Share Plugin powered by Ultimatelysocial