ಕೊಪ್ಪಳ ಕ್ಷೇತ್ರದ ಅಖಾಡಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್..!

ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ, ತ್ರಿಕೋನ ಸ್ಪರ್ಧೆಯಿಂದ ಗಮನಸೆಳೆಯುತ್ತಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರ,  ಲಿಂಗಾಯತ ಸಮುದಾಯ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಲಗ್ಗೆ.  ಲಿಂಗಾಯತ ಬಣಜಿಗ ಸಮುದಾಯ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಹಿಟ್ನಾಳ್ ಪರ ಪ್ರಚಾರ,  ಬಣಜಿಗ ಸಂಪ್ರದಾಯದಂತೆ ಟೋಪಿ ತೊಡಿಸಿ ಶೆಟ್ಟರ್ ಗೆ ಸನ್ಮಾನ.

ಕೊಪ್ಪಳದ ಶೀವಶಾಂತವೀರ ಮಂಗಲಭವನದಲ್ಲಿ ನಡೆಯುತ್ತಿರುವ ಪ್ರಚಾರ ಸಭೆ, ಸಭೆಯನ್ನು ಉದ್ಘಾಟಿಸಿದ ಜಗದೀಶ್ ಶೆಟ್ಟರ್,  ಜಗದೀಶ್ ಶೆಟ್ಟರ್ ನ್ನು ಸ್ವಾಗತಿಸಿದ ಕಾಂಗ್ರೆಸ್ ಮುಖಂಡರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಂಸದ ಡಾ: ಉಮೇಶ್ ಜಾಧವ್ ತಿರುಗೇಟು..!

Tue May 2 , 2023
ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ನಾಲಾಯಕ್ ಎನ್ನುವ ಪ್ರೀಯಾಂಕ ಖರ್ಗೆ ಹೇಳಿಕೆ ವಿಚಾರ. ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಂಸದ ಡಾ: ಉಮೇಶ್ ಜಾಧವ್ ತಿರುಗೇಟು. ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಸಂಸದ ಡಾ: ಉಮೇಶ್ ಜಾಧವ್ ಹೇಳಿಕೆ. ಇವರ ಕೆಟ್ಟ ಕಾಲ ಬಂದಿದೆ, ಕಾಂಗ್ರೆಸ್ ಖತಮ್ ಆಗೋ ಕಾಲ ಸನ್ನಿಹಿತವಾಗಿದೆ. ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಂಸದ ಡಾ: ಉಮೇಶ್ ಜಾಧವ್ ಆಕ್ರೋಶ. ನಾವು ಮಹಾಪುರುಷರನ್ನ ನೋಡಿಲ್ಲ, ಇಂದು […]

Advertisement

Wordpress Social Share Plugin powered by Ultimatelysocial