ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ, ತ್ರಿಕೋನ ಸ್ಪರ್ಧೆಯಿಂದ ಗಮನಸೆಳೆಯುತ್ತಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರ, ಲಿಂಗಾಯತ ಸಮುದಾಯ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಲಗ್ಗೆ. ಲಿಂಗಾಯತ ಬಣಜಿಗ ಸಮುದಾಯ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಹಿಟ್ನಾಳ್ ಪರ ಪ್ರಚಾರ, ಬಣಜಿಗ ಸಂಪ್ರದಾಯದಂತೆ ಟೋಪಿ ತೊಡಿಸಿ ಶೆಟ್ಟರ್ ಗೆ ಸನ್ಮಾನ.
ಕೊಪ್ಪಳದ ಶೀವಶಾಂತವೀರ ಮಂಗಲಭವನದಲ್ಲಿ ನಡೆಯುತ್ತಿರುವ ಪ್ರಚಾರ ಸಭೆ, ಸಭೆಯನ್ನು ಉದ್ಘಾಟಿಸಿದ ಜಗದೀಶ್ ಶೆಟ್ಟರ್, ಜಗದೀಶ್ ಶೆಟ್ಟರ್ ನ್ನು ಸ್ವಾಗತಿಸಿದ ಕಾಂಗ್ರೆಸ್ ಮುಖಂಡರು.
https://play.google.com/store/apps/details?id=com.speed.newskannada