ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ.

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ

ವಿಧಾನ ಸೌಧ ಗಂಜಲು ಹಚ್ಚಿ ತೊಳೆತೆವೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ

ಹಿಂದೆ ಎಲ್ಲಾ ರಾಡಿ ಮಾಡಿ ಹೋದವರು ಕಾಂಗ್ರೆಸ್ ನವರು

ಇಡೀ ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ರಾಡಿ ಮಾಡಿದವರು ಅವರು

ಅರ್ಕಾವತಿ ಡಿ ನೋಟಿಪಕೇಶನ್ ಪ್ರಕರಣ ಕುರಿತು ನಾನೇ ಚರ್ಚೆ ಮಾಡಿದ್ದು

900 ಎಕರೆ ಜಮೀನು ಡಿ ನೋಟಿಪಕೇಶನ್ ಮಾಡಿ ಹೋದವರು ಅದರಲ್ಲಿ ಏನಾಗಿದೆ ಗೊತ್ತಲ್ಲ

ಈಗ ಡಿ. ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡತಾರೆ

ಅವರು ಮಾಡಿದ ರಾಡಿ ಇನ್ನು ತೊಳಲಿಕ್ಕೆ ಆಗಿಲ್ಲ

ಅದೊಂದು ದೊಡ್ಡ ಹಗರಣ

ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ವಿರುದ್ಧ ದೂರು ಹಿನ್ನೆಲೆ

ಇದೊಂದು ಚುನಾವಣಾ ಗಿಮಿಕ್

ಕಾಂಗ್ರೆಸ್ ನವರು ಕಂಪ್ಲೀಟ್ ಕೊಟ್ಟ ಹಾಗೇ ಮಾಡೋದು ಪ್ರಚಾರ ತೊಗೊದು

ಸುಮ್ಮನೇ ಇದೊಂದು ರಾಜಕಾರಣಕ್ಕೆ ಮಾಡೋದು

ಸಿಎಂ ಹಾಗೂ ಬಿಜೆಪಿ ರಾಜಾಧ್ಯಕ್ಷರ ಮೇಲೆ ದೂರು ನೀಡತಾ ಇದೆ ಅಂದರೆ ಎಷ್ಟರ ಮಟ್ಟಿಗೆ ಕಾಂಗ್ರೆಸ್ ಕೆಳಮಟ್ಟಕ್ಕೆ ಹೋಗಿದೆ ಅಂತಾ ಗೊತ್ತು

ಚುನಾವಣೆಯ ಬಗ್ಗೆ ಕಾಂಗ್ರೆಸ್ ಗೆ ಕಳಕಳಿ ಇದ್ದರೆ ಬರಲಿ ಎಷ್ಟು ಅವರಿಗೆ ಕಾಳಜಿ ಇದೆ ನೋಡೋಣ

ಬೆಳಗಾವಿಯಲ್ಲಿ ಕುಕ್ಕರ್ ಪೊಲಿಟಿಕ್ಸ್ ಗೊತ್ತಾಲ್ಲ

ಎಷ್ಟರ ಮಟ್ಟಿಗೆ ಹೋಯಿತು

ಬಹಿರಂಗವಾಗಿಯೇ ಕುಕ್ಕರ್ ಹಂಚುವುದು ನೋಡಿದಿವು

ಕಾಂಗ್ರೆಸ್ ನವರಿಗೆ ಬಗ್ಗೆ ಸಹ ಯಾವ ಮಾತನಾಡಿಕೊಂಡರು

ಇನ್ನು ಬಿಜೆಪಿ ನಾಯಕರು ಮತದಾರರಿಗೆ 6 ಸಾವಿರ ರೂಪಾಯಿ ಕೊಡುವ ವಿಚಾರಕ್ಕೆ ಪ್ರತಿಕ್ರಿಯೆ

ಅದು ವೈಯಕ್ತಿಕ ವಿಚಾರ

ಅದಕ್ಕೆ ಅಷ್ಟೊಂದು ಮಹತ್ವ ಬೇಡಾ

ಅದೊಂದು ವೈಯಕ್ತಿಕ ಅಭಿಪ್ರಾಯ ಯಾವುದೇ ಪಕ್ಷಕ್ಕೆ ಸಂಬಂಧಿಸಿದಲ್ಲ

ಆ ಬಗ್ಗೆ ಬೇಕಾದರೆ ವಿಚಾರ ಮಾಡೋಣ

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ.

Thu Jan 26 , 2023
ಧಾರವಾಡದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ ಹಾಲಪ್ಪ ಆಚಾರ್ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ೨೮ ಕ್ಕೆ ಧಾರವಾಡಕ್ಕೆ ಕೇಂದ್ರ ಸಚಿವ ಅಮಿತ್ ಷಾ ಆಗಮನ ಹಿನ್ನೆಲೆ ಶಾ ಆಗಮನದ ದಿನ ಸಿಎಂ ಹಾಗೂ ಯಡಿಯೂರಪ್ಪ ಇರ್ತಾರೆ ನಾಳೆ ಜ ೨೭ ರಾತ್ರಿ ಅಮಿತ್ ಷಾ‌ ಹುಬ್ಬಳ್ಳಿಗೆ ಬರಲಿದ್ದಾರೆ, ೨೮ ರಂದು ಕೆಎಲ್ಇ ಕಾಲೇಜ್ ೭೫ ವರ್ಷದ ಆಚರಣೆಗೆ ಭಾಗಿಯಾಗ್ತಾರೆ ಕೋರೆ ಅವರ ಕ್ರೀಡಾಂಗಣ ಉದ್ಘಾಟನೆ ಮಾಡಿ ಅಲ್ಲಿಂದ ಧಾರವಾಡಕ್ಕೆ […]

Advertisement

Wordpress Social Share Plugin powered by Ultimatelysocial