ಬಸವಕಲ್ಯಾಣದ ಅನುಭವ ಮಂಟಪಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಹೆಳಿಕೆ.

ಬಸವಕಲ್ಯಾಣದ ಅನುಭವ ಮಂಟಪಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಹೆಳಿಕೆ

ವಿಶ್ವದ ಮೊದಲ ಸಂಸತ್ತು ನೂತನ ಅನುಭವ ಮಂಟಪದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ಧು

ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರಲಿದ್ಧು ಕಾಮಗಾರಿಗೆ ವೆಗ ಸಿಗಲಿದೆ

ಅನುಭವ ಮಂಟಪ ಕಾಮಗಾರಿಗೆ ನಮ್ಮ ಸರ್ಕಾರ ಬಂದ ಮೆಲೆ ಹೆಚ್ಚಿನ ಆದಾಯ ಸಿಗುವ ಭರವಸೆ ಇದೆ

ಮುಂದಿನ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ಧಾರೆ

ಯಾರು ಕಾಂಗ್ರೆಸ್ ಪಕ್ಷದ ತತ್ವ ಆದರ್ಶಗಳಲ್ಲಿ ನಂಬಿಕೆ ಇಡುತ್ತಾರೊ ಅಂಥವರಿಗೆ ಪಕ್ಷಕ್ಕೆ ಬರಮಾಡಿಕೊಳ್ಳುತ್ತೆವೆ

ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಲ್ಲಿ ಯಾರಿಗೆ ನೂರಕ್ಕೆ ನೂರು ಪ್ರತಿಶತ ಸೊಲುವ ಭಿತಿಯಿದಿಯೊ ಅಂಥವರಿಗೆ ಈ ಬಾರಿ ಟಿಕೆಟ್ ನಿಂದ ಕೊಕ್ ಕೊಡಲಾಗುವುದು

ಬಿಜೆಪಿ ಸರ್ಕಾರ ಲೊಕಾಯುಕ್ತ ದುರಪಯೊಗ ಮಾಡಿಕೊಂಡು ನನ್ನ ಮೆಲೆ ಇಲ್ಲ ಸಲ್ಲದ ಆರೊಪ ಕೆಸ್ ಹಾಕಲಾಗುತ್ತಿದೆ ಎಂದು ತಿಳಿಸಿದರು..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖ್ಯಾತ ನಟ, ನಿರ್ದೇಶಕ ʻಕೆ ವಿಶ್ವನಾಥ್ʼ ಇನ್ನಿಲ್ಲ.

Fri Feb 3 , 2023
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಕಾಸಿನಾಧುನಿ ವಿಶ್ವನಾಥ್ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 92 ವರ್ಷದ ವಿಶ್ವನಾಥ್ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಮತ್ತು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಕಲಾತಪಸ್ವಿ’ ಎಂದೇ ಖ್ಯಾತರಾಗಿರುವ ವಿಶ್ವನಾಥ್, ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಪ್ರಮುಖ ಹೆಸರು ಸಂಪಾದಿಸಿದ್ದು, ಭಾರತೀಯ ಚಿತ್ರರಂಗದ ಅತ್ಯುನ್ನತ ಮನ್ನಣೆಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ […]

Advertisement

Wordpress Social Share Plugin powered by Ultimatelysocial