ಬಸವಕಲ್ಯಾಣದ ಅನುಭವ ಮಂಟಪಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಹೆಳಿಕೆ
ವಿಶ್ವದ ಮೊದಲ ಸಂಸತ್ತು ನೂತನ ಅನುಭವ ಮಂಟಪದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ಧು
ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರಲಿದ್ಧು ಕಾಮಗಾರಿಗೆ ವೆಗ ಸಿಗಲಿದೆ
ಅನುಭವ ಮಂಟಪ ಕಾಮಗಾರಿಗೆ ನಮ್ಮ ಸರ್ಕಾರ ಬಂದ ಮೆಲೆ ಹೆಚ್ಚಿನ ಆದಾಯ ಸಿಗುವ ಭರವಸೆ ಇದೆ
ಮುಂದಿನ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ಧಾರೆ
ಯಾರು ಕಾಂಗ್ರೆಸ್ ಪಕ್ಷದ ತತ್ವ ಆದರ್ಶಗಳಲ್ಲಿ ನಂಬಿಕೆ ಇಡುತ್ತಾರೊ ಅಂಥವರಿಗೆ ಪಕ್ಷಕ್ಕೆ ಬರಮಾಡಿಕೊಳ್ಳುತ್ತೆವೆ
ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಲ್ಲಿ ಯಾರಿಗೆ ನೂರಕ್ಕೆ ನೂರು ಪ್ರತಿಶತ ಸೊಲುವ ಭಿತಿಯಿದಿಯೊ ಅಂಥವರಿಗೆ ಈ ಬಾರಿ ಟಿಕೆಟ್ ನಿಂದ ಕೊಕ್ ಕೊಡಲಾಗುವುದು
ಬಿಜೆಪಿ ಸರ್ಕಾರ ಲೊಕಾಯುಕ್ತ ದುರಪಯೊಗ ಮಾಡಿಕೊಂಡು ನನ್ನ ಮೆಲೆ ಇಲ್ಲ ಸಲ್ಲದ ಆರೊಪ ಕೆಸ್ ಹಾಕಲಾಗುತ್ತಿದೆ ಎಂದು ತಿಳಿಸಿದರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada