ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸುದ್ದಿಗೋಷ್ಠಿ.

ಮೈಸೂರಿನ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿ.
ನನ್ ಕ್ಷೇತ್ರದಲ್ಲಿ 10 ಗ್ರಾ ಪಂ ಗಳನ್ನು ಮೇಲ್ದರ್ಜೆಗೆ ಹೆಸರಿಸಲಾಗಿದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ ಈಗ ಕಾರ್ಯ ಆಗಿದೆ.
ನಗರ ಸಭೆ, ಪಟ್ಟಣ ಪಂಚಾಯತಿಗಳಾಗಿವೆ.
ಇವುಗಳನ್ನು ಮೇಲ್ದರ್ಜೆಗೆ ಸರಿಸಿದ ನಂತರ ಸಾಕಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದರು.
ಖಾತೆ, ಲವೆನ್ ಬಿ ಸಿಗಲ್ಲ ಅಂತ ಜನರಿಗೆ ಬೇಸರವಾಯಿತು.
ಇದರಿಂದ ನಮಗೆ ಅನುಕೂಲವಿಲ್ಲವೆಂದು ಜನರಿಗೆ ಚಿಂತೆ ಶುರುವಾಯಿತು.
ನನಗೂ ಇರದ ಬಗ್ಗೆ ಗೊತ್ತಿರಲಿಲ್ಲ.
ಈ ವಿಚಾರವನ್ನು ನಾನು ವಿಧಾನಸೌಧದಲ್ಲಿ ಚರ್ಚೆ ಮಾಡಿದೆ.
ನಂತರ ಸಿಎಂ, ಸಚಿವರ ಗಮನಕ್ಕೂ ತಂದೆ.
ನಂತರ ಇದಕ್ಕೆ ಒಂದು ಸಮಿತಿಯನ್ನು ರಚನೆ ಮಾಡಿದ್ರು.
ಈ ಸಮಿತಿ ಒಂದು ತಿದ್ದುಪಡಿಯನ್ನು ತಂದಿದೆ.
ಗ್ರಾಮ ಪಂಚಾಯತಿಯಲ್ಲಿ ಇದ್ದ ಖಾತೆ, ಲವೆನ್ ಬಿ ಯನ್ನು ಮುಂದಿವರಿಸುವಂತೆ ಸೂಚನೆ ಬಂದಿದೆ.
ಇದಕ್ಕೆ ನಾನು ಸಿಎಂ , ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

 

Please follow and like us:

Leave a Reply

Your email address will not be published. Required fields are marked *

Next Post

ಕಾಮನ್ ಮ್ಯಾನ್ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಹೇಳಿಕೆ ಶೋಭೆ ತರಲ್ಲ.

Sat Jan 7 , 2023
ಧಾರವಾಡದಲ್ಲಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿಕೆ ಸಾಮಾನ್ಯ ಜನರ ಮುಖ್ಯಮಂತ್ರಿ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಚಿರಪರಿಚಿತ ಆದ್ರೆ, ಸಿದ್ದರಾಮಯ್ಯ ಸಿಎಂ ಅವರನ್ನ ಪ್ರಾಣಿಪಕ್ಷಿಗೆ ಹೋಲಿಸಿ ಮಾತನಾಡಿದ್ದು ಸರಿಯಲ್ಲ ಯಾಕೆಂದರೆ ಸಿದ್ದರಾಮಯ್ಯ ಸಮಾಜವಾದದಿಂದ ಬಂದಿದ್ದಾರೆ,‌ ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡೊದು ಸಿದ್ದು ರಾಜ್ಯದ ‌ಮುಖ್ಯಮಂತ್ರಿಗೆ ಬಗ್ಗೆ ಮಾತನಾಡೋದು ರಾಜ್ಯದ ಜನರಿಗೆ ನೋವಾಗಿದೆ ಇವತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಮಾಜಿ ಸಿಎಂ ಮುಖ್ಯಮಂತ್ರಿ ಬಗ್ಗೆ ಸಿಎಂ ಮಾತನಾಡಿದ್ರೆ ಇನ್ನೂ […]

Advertisement

Wordpress Social Share Plugin powered by Ultimatelysocial