ಮೈಸೂರಿನ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿ.
ನನ್ ಕ್ಷೇತ್ರದಲ್ಲಿ 10 ಗ್ರಾ ಪಂ ಗಳನ್ನು ಮೇಲ್ದರ್ಜೆಗೆ ಹೆಸರಿಸಲಾಗಿದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ ಈಗ ಕಾರ್ಯ ಆಗಿದೆ.
ನಗರ ಸಭೆ, ಪಟ್ಟಣ ಪಂಚಾಯತಿಗಳಾಗಿವೆ.
ಇವುಗಳನ್ನು ಮೇಲ್ದರ್ಜೆಗೆ ಸರಿಸಿದ ನಂತರ ಸಾಕಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದರು.
ಖಾತೆ, ಲವೆನ್ ಬಿ ಸಿಗಲ್ಲ ಅಂತ ಜನರಿಗೆ ಬೇಸರವಾಯಿತು.
ಇದರಿಂದ ನಮಗೆ ಅನುಕೂಲವಿಲ್ಲವೆಂದು ಜನರಿಗೆ ಚಿಂತೆ ಶುರುವಾಯಿತು.
ನನಗೂ ಇರದ ಬಗ್ಗೆ ಗೊತ್ತಿರಲಿಲ್ಲ.
ಈ ವಿಚಾರವನ್ನು ನಾನು ವಿಧಾನಸೌಧದಲ್ಲಿ ಚರ್ಚೆ ಮಾಡಿದೆ.
ನಂತರ ಸಿಎಂ, ಸಚಿವರ ಗಮನಕ್ಕೂ ತಂದೆ.
ನಂತರ ಇದಕ್ಕೆ ಒಂದು ಸಮಿತಿಯನ್ನು ರಚನೆ ಮಾಡಿದ್ರು.
ಈ ಸಮಿತಿ ಒಂದು ತಿದ್ದುಪಡಿಯನ್ನು ತಂದಿದೆ.
ಗ್ರಾಮ ಪಂಚಾಯತಿಯಲ್ಲಿ ಇದ್ದ ಖಾತೆ, ಲವೆನ್ ಬಿ ಯನ್ನು ಮುಂದಿವರಿಸುವಂತೆ ಸೂಚನೆ ಬಂದಿದೆ.
ಇದಕ್ಕೆ ನಾನು ಸಿಎಂ , ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….