ಸಚಿವ ಶ್ರೀರಾಮುಲು ರವರಿಂದ ಸ್ವಚ್ಛತಾ ಕಾರ್ಯ  ಅಭಿಯಾನ – ಗಾಂಧೀ ಜಯಂತಿ ಹಿನ್ನೆಲೆ ಸ್ವಚ್ಛತಾ ಕಾರ್ಯ 

ಬಳ್ಳಾರಿಯಲ್ಲಿ ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ರವರ ಜಯಂತಿ ಹಿನ್ನೆಲ ಅಹಂಬಾವಿಯಲ್ಲಿ ಸಾರಿಗೆ‌ ಸಚಿವರಾದ‌‌ ಬಿ.ಶ್ರೀರಾಮುಲು ಅವರುಸ್ವಚ್ಛತಾ ಕಾರ್ಯ  ಅಭಿಯಾನ ನಡೆಸಿದರು.

ಸ್ವಚ್ಛತೆ ಕಾರ್ಯ ನಡೆಸುವ ಮೂಲಕ ಜನರಿಗೆ ಕುರಿತು ಜಾಗೃತಿ ಮೂಡಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಪ್ಲೆಆಪ್ ಗೆ ಕಾಲಿಟ್ಟ ಡೆಲ್ಲಿ ಕ್ಯಾಪಿಟಲ್ಸ್ - 2021 ಕ್ಕೆ ಪ್ಲೆಆಪ್ ಗೆ ಕಾಲಿಟ್ಟ ಎರಡನೆ ತಂಡ ಡೆಲ್ಲಿ

Sat Oct 2 , 2021
ದುಬೈನಲ್ಲಿ ನಡೆದ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್‌ನ ಅರ್ಷದೀಪ್ ಸಿಂಗ್ ಬೌಲಿಂಗ್‌ ದಾಳಿ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್‌ ನೆರವಿನೊಂದಿಗೆ ಪಂಜಾಬ್ ಮುನ್ನಡೆ ಸಾಧಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ ಜಯ ಗಳಿಸಿದೆ. ಇದರೊಂದಿಗೆ ಐಪಿಎಲ್ 2021ರ ಸೀಸನ್‌ನಲ್ಲಿ ಪಂಜಾಬ್‌ ತಂಡದ ಪ್ರಶಸ್ತಿಯಾಸೆ ಜೀವಂತಾಗಿದೆ. ಪಂಜಾಬ್ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ […]

Advertisement

Wordpress Social Share Plugin powered by Ultimatelysocial