ಸೀನಿಯರ್ ಜಿಯಾಗ್ರಫಿ ಪ್ರೊಫೆಸರ್ ಅರೆಸ್ಟ್!

ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ

ಧಾರವಾಡ ಕರ್ನಾಟಕ ಯೂನಿವರ್ಸಿಟಿ ವ್ಯಾಲ್ಯುಯೇಷನ್ ರಿಜಿಸ್ಟ್ರಾರ್ ಪ್ರೊ, ನಾಗರಾಜ್ ವಿಚಾರಣೆ ನೋಟಿಸ್ ನೀಡಿ ವಿಚಾರಣೆ ನಡೆಸ್ತಿರೊ ಮಲ್ಲೇಶ್ವರಂ ಪೊಲೀಸರು

ಮೈಸೂರಲ್ಲಿ ಆರೋಪಿ ಸೌಮ್ಯಗೆ ಪಿಎಚ್ ಡಿ ಪ್ರೊಫೆಸರ್ ಆಗಿದ್ದ ನಾಗರಾಜ್ ಅಸಿಸ್ಟೆಂಟ್ ಪ್ರೊಫೆಸರ್ ಪೋಸ್ಟ್ ಗೆ ಪ್ರಶ್ನೆ ಪತ್ರಿಕೆ ರೆಡಿ ಮಾಡುವಂತೆ ಕೆಇಎಯಿಂದ ನಾಗರಾಜ್ ಗೆ ಸೂಚನೆ ಬಂದಿತ್ತು

ಪ್ರಶ್ನೆಪತ್ರಿಕೆ ರೆಡಿ ಮಾಡುವಂತೆ ಹೇಳಿದ್ರೆ ,ಶಿಷ್ಯೆಗೆ ಹೇಳಿರುವ ನಾಗರಾಜ್ ಶಿಷ್ಯೆ ಸೌಮ್ಯಗೆ ಕೆಲ ಪ್ರಶ್ನೆಗಳನ್ನ ರೆಡಿ ಮಾಡಿ ಕಳಿಸುವಂತೆ ಸೂಚಿಸಿದ್ದ ಪ್ರೊಫೆಸರ್

18 ಪ್ರಶ್ನೆಗಳನ್ನ ರೆಡಿ ಮಾಡಿ ಗುರುಗಳಿಗೆ ಕಳಿಸಿದ್ದ ಸೌಮ್ಯ 18 ಪ್ರಶ್ನೆಗಳಲ್ಲಿ 11 ಪ್ರಶ್ನೆಗಳನ್ನ ಯಥಾವತ್ತಾಗಿ ಉಳಿಸಿಕೊಂಡಿದ್ದ ಪ್ರೊಫೆಸರ್ ನಾಗರಾಜ್

ಗುರುಗಳಿಗೆ ಕಳಿಸಿದ್ದ ಪ್ರಶ್ನೆಗಳನ್ನ ಎಕ್ಸಾಮ್ ಗು ಅರ್ಧ ಗಂಟೆ ಮೊದಲು ಸ್ನೇಹಿತೆಗೆ ಕಳಿಸಿದ್ದ ಸೌಮ್ಯ

ಪ್ರಶ್ನೆ ಪತ್ರಿಕೆ ರೆಡಿ ಮಾಡಿ ಅಂದ್ರೆ ಶಿಷ್ಯೆ ಕೈಯಲ್ಲಿ ಪೇಪರ್ ರೆಡಿ ಮಾಡಿಸಿರೊ ಪ್ರೊಫೆಸರ್ ನಾಗರಾಜ್ ಸದ್ಯ ಇದೇ ಆಂಗಲ್ ನಲ್ಲಿ ವಿಚಾರಣೆ ತೀವ್ರಗೊಳಿಸಿರುವ ಪೊಲೀಸ್ರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮೇ 16ರಿಂದ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಆದೇಶ!

Wed Apr 27 , 2022
ಮಕ್ಕಳ ಕಲಿಕಾ ಅಭಿವೃದ್ಧಿಗೋಸ್ಕರ ಪ್ರಸಕ್ತ ಸಾಲಿನ‌ ದಿನಾಂಕ ನಿಗದಿ .ಕಲಿಕಾ ಚೇತರಿಕೆ ವರ್ಷವೆಂದು ಸಂಕಲ್ಪಿಸಲು ಸೂಚನೆ. ಒಂದು ತಿಂಗಳವರೆಗೆ ಸೇತುಬಂಧ ನಡೆಸಲು ಶಾಲೆಗಳಿಗೆ ಸೂಚನೆ.ಮೇ‌ 16 ರಿಂದ ಜೂನ್ 15ರವರೆಗೆ ಸೇತುಬಂಧ ಕಾರ್ಯಕ್ರಮ ಮಕ್ಕಳ ದಾಖಲಾತಿಯನ್ನ ಮೇ 16ರಿಂದ ಆರಂಭಿಸಲು ಸೂಚನೆ ಜುಲೈ 31ರೊಳಗೆ ಪ್ರವೇಶಾತಿಗೆ ಡೆಡ್ ಲೈನ್ ನೀಡಿರುವ ಶಿಕ್ಷಣ ಇಲಾಖೆ ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿಗೆ ಸೂಚನೆ ಮೇ 16 ರಿಂದ 20ರವರೆಗೆ ದಾಖಲಾತಿ […]

Advertisement

Wordpress Social Share Plugin powered by Ultimatelysocial