ಮುನಿರತ್ನ ಪ್ರಿಯಾಂಕ್ ಖರ್ಗೆ ಗೆ ನೊಟೀಸ್ ಕೊಟ್ಟಿದ್ದಾರೆ!

ಅವರು ಹೇಳಿಕೆ ಕೊಡಬೇಕು ಕಾನೂನು‌ಬದ್ಧವಾಗಿ ನೊಟೀಸ್ ಕೊಟ್ಟಿದ್ದಾರೆ

ಅವರು ಹೇಳಿಕೆ ಕೊಡೋಕೆ ಏನು‌ಸಮಸ್ಯೆ ಪ್ರಭುಚವ್ಹಾಣ್ ಪತ್ರ ಬರೆದ ವಿಚಾರ ಅವರಿಗೂ ನೊಟೀಸ್ ಕೊಡ್ತಾರೆ

ಆದರೆ ಈಗ ಕೊಟ್ಟಿರೋದ್ರ ಬಗ್ಗೆ ಆಡಿಯೋ ಕೊಡಬೇಕಲ್ಲ ಪ್ರಿಯಾಂಕ್ ಖರ್ಗೆಗೆ ಮುನಿರತ್ನ ಒತ್ತಾಯ
ಕಾಂಗ್ರೆಸ್ ಪಾರ್ಟಿ ಮುಳುಗಿಹೋಗಿದೆ ಸಿದ್ದರಾಮಯ್ಯನವರನ್ನೇ ಸಸ್ಪೆಂಡ್ ಮಾಡ್ತಾರೆ

೨೦೨೩ಕ್ಕೆ ಪಾರ್ಟಿಯಿಂದಲೇ ಮಾಡಿಸ್ತಾರೆ ನೋಡಿ ನೆಕ್ಸ್ಟ್ ಸಿದ್ದರಾಮಯ್ಯ ಕಾಂಗ್ರೆಸ್ ನಿಂದ ಬಿಡಿಸ್ಬೇಕು

ಅದನ್ನ ಮಾಡ್ತಾರೆ ನೋಡಿ ರಾಮಕೃಷ್ಣ ಹೆಗಡೆ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ.೧೯೯೪ ರಲ್ಲಿ ಆಗಿದ್ದು ೨೦೨೩ ಕ್ಕೆ ಆಗುತ್ತೆ ನೋಡಿ

ಮುನಿರತ್ನ ರಾಮನಗರದಿಂದಲೇ ಅಶ್ವಥ್ ನಾರಾಯಣ್ ಗೆ ಶುರುವಾಯ್ತು

ಜನವರಿ ೩ ರಂದೇ ಮುಹೂರ್ತ ಇಟ್ಟಿದ್ರು ಅಶ್ವಥ್ ನಾರಾಯಣ್ ಎದೆ ಉಬ್ಬಿಸಿ ಮಾತನಾಡಿದ್ರು

ಆಗಲೇ ಇವರಿಗೆ ಏನಾದ್ರು ಮಾಡ್ತಾರೆ ಅಂದುಕೊಂಡಿದ್ವಿ ಅದು ಈಗ ಎಫೆಕ್ಟ್ ಆಗಿದೆ

ಅವರ ಹಿಂದೆ ೧೦ ಜನ ಬಿಡ್ತಾರೆ.ಏನಾದ್ರೂ ಇದ್ಯಾ ಹುಡುಕಿ ಅಂತ ಬಿಡ್ತಾರೆ

ಅವರು ಅಶ್ವಥ್ ನಾರಾಯಣ್ ಹಿಂದೆ ಬೀಳ್ತಾರೆ.ಹಾಗಾಗಿ ಈರೀತಿ ಎಲ್ಲವೂ ನಡೆಯುತ್ತೆ

ಸಾರ್ ಈ ರೀತಿ ಮಾಡ್ತಾರೆ ಅನ್ನೋದು ಹೇಗೆ ಗೊತ್ತು ಅನ್ನೋ ಪ್ರಶ್ನೆ ನಾವು ಹಿಂದೆ ಇದನ್ನೇ ಮಾಡಿದ್ವಲ್ವಾ ಎಂದ ಮುನಿರತ್ನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ಯುವಕ ಆತ್ಮಹತ್ಯೆಗೆ ಶರಣು...!

Thu May 5 , 2022
ಹೆಸ್ಕಾಂ ಲೈನ್ ಮನ್ ಆಗಿದ್ದ ತಿಮ್ಮಣ್ಣ ಗುರಡ್ಡಿ ( 27) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ… ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣು ಎನ್ನುವ ಮಾಹಿತಿ… ಅಮಲಝರಿ ಗ್ರಾಮದ ಹೊರವಲಯದ ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದ ಮನೆಯಲ್ಲಿ ಆತ್ಮಹತ್ಯೆ…. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅಮಲಝರಿ.ನಟ ರಮೇಶ್ ಅರವಿಂದ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ. ಎಸ್ಸೆಸ್ಸೆಲ್ಸಿ ಓದಿದ್ದ ತಿಮ್ಮಣ್ಣ ಕನ್ನಡದ ಕೋಟ್ಯಧಿಪತಿಯಲ್ಲಿ 6.40 ಲಕ್ಷ ರೂ. ಗೆದ್ದಿದ್ದ.ಟಿಕ್ ಟಾಕ್, […]

Advertisement

Wordpress Social Share Plugin powered by Ultimatelysocial