ಬೀದರ್ ನಲ್ಲಿ ಕೈಮಗ್ಗ ಮತ್ತು ಜವಳಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಹೇಳಿಕೆ..
ನಾನು ಬೆಳಗ್ಗೆ ಯಿಂದ ಪತ್ರಿಕೆ ಮತ್ತು ಟಿವಿ ಮದ್ಯಮ ದಲ್ಲಿ ನೊಡತ್ತಾ ಇರದು ನಾಯಕತ್ವ ಬದಲಾವಣೆ ಕೂಗು..
ನಮ್ಮ ದೇಶದದ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ ಮತ್ತು ವರಿಷ್ಠ ನಾಯಕರು ಜೆ ಪಿ ನಡ್ಡಾ ಹಾಗು ಅಮಿತ ಶಾ ಇರದು ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರು ವಿಚಾರ ಮಾಡುತ್ತಾರೆ..
ನಮ್ಮ ರಾಜ್ಯ ಅಧ್ಯಕ್ಷ ನಳಿನ ಕುಮಾರ ಇರದು.ನಮ್ಮ ಬಿಜೆಪಿ ಪಕ್ಷದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ.
ನಾನು ನೊಡತ್ತಾ ಇರದು ಟವಿ ಪತ್ರಿಕೆ ಯಲ್ಲಿ ಮಾತ್ರ ನಾಯಕತ್ವ ಬದಲಾವಣೆ ನೊಡತ್ತಾ ಇರದು
ಬೀದರ್ ನಲ್ಲಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada