ಬಿ ಎಲ್ ಸಂತೋಷ ನಾಯಕತ್ವ ಬದಲಾವಣೆ ಹೇಳಿಕೆ ವಿಚಾರ …!

ಬೀದರ್ ನಲ್ಲಿ ಕೈಮಗ್ಗ ಮತ್ತು ಜವಳಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಹೇಳಿಕೆ..

ನಾನು ಬೆಳಗ್ಗೆ ಯಿಂದ ಪತ್ರಿಕೆ ಮತ್ತು ಟಿವಿ ಮದ್ಯಮ ದಲ್ಲಿ ನೊಡತ್ತಾ ಇರದು ನಾಯಕತ್ವ ಬದಲಾವಣೆ ಕೂಗು..

ನಮ್ಮ ದೇಶದದ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ ಮತ್ತು ವರಿಷ್ಠ ನಾಯಕರು ಜೆ ಪಿ ನಡ್ಡಾ ಹಾಗು ಅಮಿತ ಶಾ ಇರದು ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರು ವಿಚಾರ ಮಾಡುತ್ತಾರೆ..

ನಮ್ಮ ರಾಜ್ಯ ಅಧ್ಯಕ್ಷ ನಳಿನ ಕುಮಾರ ಇರದು.ನಮ್ಮ ಬಿಜೆಪಿ ಪಕ್ಷದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ.

ನಾನು ನೊಡತ್ತಾ ಇರದು ಟವಿ ಪತ್ರಿಕೆ ಯಲ್ಲಿ ಮಾತ್ರ ನಾಯಕತ್ವ ಬದಲಾವಣೆ ನೊಡತ್ತಾ ಇರದು

ಬೀದರ್ ನಲ್ಲಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮರಳು ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರ ಬಂಧನ..!

Tue May 3 , 2022
ದಾವಣಗೆರೆ ಡಿಸಿಆರ್ ಬಿ ಡಿವೈಎಸ್ಪಿ ಬಿ ಎಸ್ ಬಸವರಾಜ್ ನೇತೃತ್ವದ ತಂಡದ ಕಾರ್ಯಾಚರಣೆ. ಮೈಸೂರು ಮೂಲದ ಹಾಗೂ ಚಿತ್ರದುರ್ಗ ಮೂಲದ ಇಬ್ಬರ ಬಂಧನ. ಮೈಸೂರಿನ ಇಮ್ರಾನ್ ಸಿದ್ಧಿಕಿ, ಚಿತ್ರದುರ್ಗದ ಅಶೋಕ್ ಅಲಿಯಾಸ್ ಜಿಮ್ಮಿ ಬಂಧಿತರು. ಬಂಧಿತರಿಂದ 75.70 ಲಕ್ಷ ರೂ. ಜಪ್ತಿ. ಈ ಇಬ್ಬರು ದಾವಣಗೆರೆಯ ಮರಳು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದರು. ನಗರದ ಮರಳು ವ್ಯಾಪಾರಿ ಮುಬಾರಕ್ ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪ್ರತಿ ತಿಂಗಳು 4 ಲಕ್ಷ […]

Advertisement

Wordpress Social Share Plugin powered by Ultimatelysocial