ಭೀಮಸಮುದ್ರ ಗ್ರಾಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ..!

ಚಿತ್ರದುರ್ಗ ಜಿಲ್ಲೆಯ ಬೀಮಸಮುದ್ರ ಗ್ರಾಮ.PSI ಅಕ್ರಮ ವಿಚಾರಕ್ಕೆ ಪ್ರತಿಕ್ರಿಯೆ.

ಒಮ್ಮೆ ಅನ್ಯಾಯ ಆಗಿದೆ ಅಂದರೆ ವ್ಯಾಪಕತೆ ಗೊತ್ತಾಗಲ್ಲ.ಅದೇ ಅಭ್ಯರ್ಥಿಗಳಿಗೆ ಪರೀಕ್ಷೆ ನೀಡುತ್ತೇವೆ.

ನೋಟಿಫಿಕೇಷ್ ಕ್ಯಾನ್ಸಲ್ ಮಾಡಿಲ್ಲ, ಮರು ಪರೀಕ್ಷೆ ಮಾಡುತ್ತೇವೆ.ಯಾವುದೇ ಕಳಂಕಿತ ADGP ಅವರಲ್ಲ, ಸಿದ್ದರಾಮಯ್ಯ ಅವರು ಹೇಳುತ್ತಾರೆ.

ಕೇವಲ ವರ್ಗಾವಣೆ ಮಾತ್ರ ಅಷ್ಟೇ, ಕಳಂಕಿತರಲ್ಲ.ಭಾಷ ರಾಜಕಾರಣ ಬಿಜೆಪಿ ಮಾಡುತ್ತಿದೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ.

ಮೊದಲು ಸಿದ್ದರಾಮಯ್ಯ ಸುದೀಪ್ ಟ್ವೀಟ್ ಗೆ ಹಸಿವಿನಿಂದ ಭಾಷೆ ಬಗ್ಗೆ ಮಾತಾಡಿದ್ದಾರೆ.

ನಾವು ಭಾಷೆ ಬಗ್ಗೆ ಅಭಿಮಾನದಿಂದ ಮಾತನಾಡಿದ್ರು ಸಹಿಸಲ್ಲ.ರಾಗಿ ಖರೀದಿ ಕುರಿತು ಚರ್ಚೆ ಮಾಡಿದ್ದೇನೆ, ನಾಳೆ ನಾನು ಹೋಗುತ್ತಿದ್ದೇನೆ.

ಅಧಿಕಾರಿಗಳ ಜೊತೆಗೆ ಚರ್ಚಿಸಿ ನಾಳೆ ನಾಡಿದ್ದು ತೀರ್ಮಾನ ಮಾಡುತ್ತೇವೆ.ಒಪ್ಪಿಗೆ ನೀಡಿದ ಬಳಿಕ ಹೆಚ್ಚುವರಿ ರಾಗಿ ಖರೀದಿಗೆ ಅವಕಾಶ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಒಟ್ಟಾರೆ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಭಾರತ ಮತ್ತು ಫ್ರಾನ್ಸ್ 18 ನೇ ಸೇನೆಯನ್ನು ಹಿಡಿದು ಸೇನಾ ಸಿಬ್ಬಂದಿಗೆ ಮಾತುಕತೆ!

Fri Apr 29 , 2022
ರಕ್ಷಣಾ ಸಹಕಾರವನ್ನು ಬಲಪಡಿಸುವ ಪ್ರಮುಖ ಬೆಳವಣಿಗೆಯಲ್ಲಿ,ಭಾರತ ಮತ್ತು ಫ್ರಾನ್ಸ್ ಶುಕ್ರವಾರ ನವದೆಹಲಿಯಲ್ಲಿ 18 ನೇ ಸೇನೆಯಿಂದ ಸೇನಾ ಸಿಬ್ಬಂದಿಗೆ ಮಾತುಕತೆ ನಡೆಸಿವೆ. ಮಾತುಕತೆಗಳು “ಮಿಲಿಟರಿ ತರಬೇತಿ,ಮಿಲಿಟರಿ ಶಿಕ್ಷಣ,ಜಂಟಿ ವ್ಯಾಯಾಮಗಳು ಮತ್ತು ಎರಡು ಸೇನೆಗಳ ನಡುವಿನ ರಕ್ಷಣಾ ಸಹಕಾರ” ಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ. ಇಂಟಿಗ್ರೇಟೆಡ್ ಸ್ಟಾಫ್,ಇಂಟಿ-ಸಿ (ಮಿಲಿಟರಿ ಸಹಕಾರ), ಪ್ರಧಾನ ಕಛೇರಿ, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (ಎಚ್‌ಕ್ಯು ಐಡಿಎಸ್) ಏರ್ ವೈಸ್ ಮಾರ್ಷಲ್ ಬಿ ಮಣಿಕಂಠನ್ ಮತ್ತು ದ್ವಿಪಕ್ಷೀಯ […]

Advertisement

Wordpress Social Share Plugin powered by Ultimatelysocial