ನವದೆಹಲಿ : ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಹವಾಳಿ ಮತ್ತೆ ಶುರುವಾಗಿದ್ದು, ಒಮಿಕ್ರಾನ್ ರೂಪಾಂತರದ ಹರಡುವಿಕೆ ವ್ಯಾಪಕವಾಗ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳನ್ನ ಒಂದು ತಿಂಗಳು ಮುಂದುವರಿಸುವಂತೆ ಆದೇಶ ಹೊರಡಿಸಿದೆ.
ಒಮಿಕ್ರಾನ್ ಹಿನ್ನೆಲೆ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿ ಹೊರಡಿಸಲಾಗಿದ್ದು, ಮಾರ್ಗಸೂಚಿ ಪಾಲಿಸುವಂತೆ ಮತ್ತು ಆ ಮಾರ್ಗಸೂಚಿಗಳನ್ನ ಒಂದು ತಿಂಗಳು ಮುಂದುವರಿಸಿ ಎಂದಿದೆ. ಇನ್ನು ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾ, ಸ್ಥಳೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೇ ಕರ್ಫ್ಯೂ, ಸೆಕ್ಷನ್ 144 ಜಾರಿ ಮಾಡಬಹುದು. ಇದಲ್ಲದೇ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಿ ಎಂತಲೂ ಎಲ್ಲ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
BIGG NEWS : ರಾಜ್ಯದಲ್ಲಿ ನಾಳೆಯಿಂದ `ನೈಟ್ ಕರ್ಪ್ಯೂ’ : ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದೇನು?
Karnataka Bundh: ಡಿ.31ಕ್ಕೆ ‘ಕರ್ನಾಟಕ ಬಂದ್’ ಮಾಡೇ ಮಾಡ್ತೀವಿ, ಅದನ್ನ ಯಾರು ತಡೆಯೋಕೆ ಆಗಲ್ಲ – ವಾಟಾಳ್ ನಾಗರಾಜ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: