ಬೆಂಗಳೂರು.ಏ.14:ಇತ್ತಿಚ್ಚಿನ ದಿನಗಳಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡುವರ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲಿ ಪ್ರಮುಖವಾಗಿ ಯುವಕರು ಸೇವನೆ ಮಾಡುತ್ತಿದ್ದು.ಪೋಲೀಸರು ಗಾಂಜಾ ಮಾರಾಟ ಮಾಡುವವರನ್ನು ಬೇಟೆಯಾಡಿದ್ರೂ ಕೂಡಾ ಗಾಂಜಾ ಮಾರಾಟ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ ನೊಡಿ.
ಆಂಧ್ರಪ್ರದೇಶದ ವಿಶಾಖಪಟ್ಟದಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ಪೋಲೀಸರು ಜಾಲವಾಡಿದಾರೆ. ವಿಶಾಖಪಟ್ಟದಿಂದ ಈಚ್ಚರ್ ವಾಹನದಲ್ಲಿ ಸಾಗಿಸುತ್ತಿರು ವೇಳೆಯಲ್ಲಿ ಕೋರಮಂಗಲದ ಒಂದನೇ ಬ್ಲಾಕ್ ಬಳ್ಳಾರಿ ಕಾಲೋನಿಯಲ್ಲಿ ಗಾಂಜಾ ಮಾರಾಟ ಮಾಡುಲು ತಯಾರಿ ಮಾಡುತ್ತಿರುವ ಮಾಹಿತಿ ಪಡೆದು ಕೊಂಡ ಪೋಲೀಸರು ಗಂಜಾ ಮಾರಾಟ ಮಾಡುತ್ತಿರುವ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 84.06 ಲಕ್ಷ ಮೌಲ್ಯದ 141 ಕೆ.ಜಿ. ಗಾಂಜಾ ,ಈಚ್ರ್ ವಾಹನ್ ಮತ್ತು 1 ಲಾಂಗ್ 4 ಸಾವಿರ ನಗದು ಹಣವನ್ನು ಆರೋಪಿಗಳಾದ ಚಡ್ಡಾ ಕೃಷ್ಣನ್(20) ಮೂರ್ತಿ(40) ವಶಪಡಿಸಿಕೊಂಡಿದ್ದಾರೆ.ಇನ್ನು ಆರೋಪಿಗಳ ಹಿಂದೆ ದೊಡ್ಡ ಜಾಲ ಇರುವ ಅನುಮಾನ ಇರುವ ಪೋಲೀಸರು. ಹೆಚ್ಚಿನ ತನಿಖೆಗೆ ವಿಶೇಷ ತಂಡ ಮಾಡಿರುವ ಡಿಸಿಪಿ. ಎನ್ ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.