ಗಾಂಜಾ ಮಾರಾಟ ಮಾರಾಟವವರನ್ನು ಬೇಟಿ ಮಾಡಿದ: ಪೋಲೀಸರು

ಬೆಂಗಳೂರು.ಏ.14:ಇತ್ತಿಚ್ಚಿನ ದಿನಗಳಲ್ಲಿ  ಮಾದಕ ವಸ್ತು ಗಾಂಜಾ ಸೇವನೆ ಮಾಡುವರ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲಿ ಪ್ರಮುಖವಾಗಿ ಯುವಕರು ಸೇವನೆ ಮಾಡುತ್ತಿದ್ದು.ಪೋಲೀಸರು ಗಾಂಜಾ ಮಾರಾಟ ಮಾಡುವವರನ್ನು ಬೇಟೆಯಾಡಿದ್ರೂ ಕೂಡಾ ಗಾಂಜಾ ಮಾರಾಟ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ ನೊಡಿ.

ಆಂಧ್ರಪ್ರದೇಶದ ವಿಶಾಖಪಟ್ಟದಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ಪೋಲೀಸರು ಜಾಲವಾಡಿದಾರೆ. ವಿಶಾಖಪಟ್ಟದಿಂದ ಈಚ್ಚರ್ ವಾಹನದಲ್ಲಿ ಸಾಗಿಸುತ್ತಿರು ವೇಳೆಯಲ್ಲಿ ಕೋರಮಂಗಲದ  ಒಂದನೇ ಬ್ಲಾಕ್ ಬಳ್ಳಾರಿ ಕಾಲೋನಿಯಲ್ಲಿ  ಗಾಂಜಾ ಮಾರಾಟ ಮಾಡುಲು ತಯಾರಿ ಮಾಡುತ್ತಿರುವ ಮಾಹಿತಿ ಪಡೆದು ಕೊಂಡ ಪೋಲೀಸರು ಗಂಜಾ ಮಾರಾಟ ಮಾಡುತ್ತಿರುವ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 84.06 ಲಕ್ಷ ಮೌಲ್ಯದ 141 ಕೆ.ಜಿ. ಗಾಂಜಾ ,ಈಚ್ರ್ ವಾಹನ್ ಮತ್ತು 1 ಲಾಂಗ್ 4 ಸಾವಿರ ನಗದು ಹಣವನ್ನು ಆರೋಪಿಗಳಾದ ಚಡ್ಡಾ ಕೃಷ್ಣನ್(20) ಮೂರ್ತಿ(40) ವಶಪಡಿಸಿಕೊಂಡಿದ್ದಾರೆ.ಇನ್ನು ಆರೋಪಿಗಳ ಹಿಂದೆ ದೊಡ್ಡ ಜಾಲ ಇರುವ ಅನುಮಾನ ಇರುವ ಪೋಲೀಸರು. ಹೆಚ್ಚಿನ ತನಿಖೆಗೆ ವಿಶೇಷ ತಂಡ ಮಾಡಿರುವ ಡಿಸಿಪಿ. ಎನ್ ಡಿಪಿಎಸ್ ಆ್ಯಕ್ಟ್  ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ನನಗೆ ಕೋರೊನ ಪಾಸಿಟಿವ್ ಬಂದಿದೆ. ನನ್ನ ಸಂಪರ್ಕದಲ್ಲಿ ಚೆಕ್ ಮಾಡಿಸಿಕೊಳ್ಳಿ

Wed Apr 14 , 2021
ಮಾಜಿ ಸಚಿವ, ಸುರಪುರ ಶಾಸಕ ರಾಜುಗೌಡ ಕೋರೊನಾ ಪಾಸಿಟಿವ್ ಬಂದಿದೆ. ನಾಲ್ಕ್ಯದು ದಿನ ನನ ಸಂಪರ್ಕದಲ್ಲಿ ಇರುವವರು ಕೋವಿಡ್ ಟೆಸ್ಟ ಮಾಡಿಸಿಕೊಳ್ಳಿ ಎಂದು ರಾಜುಗೌಡ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇದೀಗ ಬೆಂಗಳೂರನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕ್ಸಿತ್ಸೆ ಪಡೆಯುತ್ತಿರುವ ರಾಜುಗೌಡ ಮಸ್ಕಿ ಉಪಚುನಾವಣೆಯಲ್ಲಿ ಪ್ರಚಾರ ಪಾಲ್ಗೋಂಡಿದರು ಪ್ರಚಾರ ವೇಳೆಯಲ್ಲಿ ನನ್ನ  ಚೊತೆ ಯಾರು ಭಾಗವಹಿಸಿದರು ಅವರೆಲ್ಲ ಟೇಸ್ಟ ಮಾಡಸಿಕೊಳ್ಳಿ ಎಂದು ತಿಳಿಸಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial