ತಂಬೂರ ಗ್ರಾಮ ಪಂಚಾಯಿತಿ 15 ನೇ ಹಣಕಾಸು ಹಣ ಗುಳುಂ ಗ್ರಾಮಸ್ಥರಿಂದ ಪ್ರತಿಭಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ ಗ್ರಾಮ ಪಂಚಾಯಿತಿಯಲ್ಲಿ 15 ನೇ ಹಣಕಾಸಿನ ಹಣವನ್ನು ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಪಕ್ಕಿರಪ್ಪ ಅಳಗವಾಡಿಈ ಕುರಿತು ಸಂಬಂದಪಟ್ಟ ಮೇಲಧಿಕಾರಿಗಳು ತನಿಖೆ ಮಾಡಬೇಕೆಂದು ಜನೇವರಿ 4 ರಿಂದ ಪ್ರತಿಭಟನೆ ಮಾಡುತ್ತಾ ಪಂಚಾಯತಿ ಮುಂದೆ ಪೆಂಡಲ್ ಹಾಕಿ ಧರಣೆ ನಡೆಸಿದ್ದಾರೆ.ನಿರ್ಮಲಾ ಉಡುಪಿ ನಿರಂತರವಾಗಿ ಎರಡು ವಾರ ಹೋರಾಟ ಧರಣಿ ನಡೆಸಿದರು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಸಿಗಬೇಕಾದ ಅನುದಾನ ಹಂಚಿಕೆ ಆಗಿಲ್ಲ ಅಂಗವಿಕಲರ ಅನುದಾನ ಬಳಕೆಯಾಗಿಲ್ಲ ಪಂಚಾಯಿತಿ ಬರುವ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಜನರಿಗೆ ಸಿಗುತ್ತಿಲ್ಲ ಅದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
https://play.google.com/store/apps/details?id=com.speed.newskannada