ಗ್ರಾಮ ಪಂಚಾಯಿತಿ 15 ನೇ ಹಣಕಾಸು ಹಣ ಗುಳುಂ ಗ್ರಾಮಸ್ಥರಿಂದ ಪ್ರತಿಭಟನೆ.

ತಂಬೂರ ಗ್ರಾಮ ಪಂಚಾಯಿತಿ 15 ನೇ ಹಣಕಾಸು ಹಣ ಗುಳುಂ ಗ್ರಾಮಸ್ಥರಿಂದ ಪ್ರತಿಭಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ ಗ್ರಾಮ ಪಂಚಾಯಿತಿಯಲ್ಲಿ 15 ನೇ ಹಣಕಾಸಿನ ಹಣವನ್ನು ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಪಕ್ಕಿರಪ್ಪ ಅಳಗವಾಡಿಈ ಕುರಿತು ಸಂಬಂದಪಟ್ಟ ಮೇಲಧಿಕಾರಿಗಳು ತನಿಖೆ ಮಾಡಬೇಕೆಂದು ಜನೇವರಿ 4 ರಿಂದ ಪ್ರತಿಭಟನೆ ಮಾಡುತ್ತಾ ಪಂಚಾಯತಿ ಮುಂದೆ ಪೆಂಡಲ್ ಹಾಕಿ ಧರಣೆ ನಡೆಸಿದ್ದಾರೆ.ನಿರ್ಮಲಾ ಉಡುಪಿ ನಿರಂತರವಾಗಿ ಎರಡು ವಾರ ಹೋರಾಟ ಧರಣಿ ನಡೆಸಿದರು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಸಿಗಬೇಕಾದ ಅನುದಾನ ಹಂಚಿಕೆ ಆಗಿಲ್ಲ ಅಂಗವಿಕಲರ ಅನುದಾನ ಬಳಕೆಯಾಗಿಲ್ಲ ಪಂಚಾಯಿತಿ ಬರುವ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಜನರಿಗೆ ಸಿಗುತ್ತಿಲ್ಲ ಅದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆತ್ಮಹತ್ಯೆಗೆ ಯತ್ನಿಸಿದವರು ಪವಾಡಸದೃಷವಾಗಿದೆ.

Tue Jan 17 , 2023
      ದೇವನಹಳ್ಳಿ: ಆತ್ಮಹತ್ಯೆಗೆ ಯತ್ನಿಸಿದವರು ಪವಾಡಸದೃಷವಾಗಿ ಬದುಕುಳಿದಿರುವ ಘಟನೆ ಅನೇಕ ಬಾರಿ ನಡೆದಿದೆ. ಆದರೆ ಇಲ್ಲೊಬ್ಬ ಯುವಕನಿಗೆ ಬದುಕುಳಿಯುವ ಅದೃಷ್ಟ ಇರಲಿಲ್ಲ ಎಂದೆನಿಸುತ್ತದೆ. ಈತ ಆತ್ಮಹತ್ಯೆ ಮಾಡಿಕೊಳ್ಳಲೆಂದು ಮರವೇರಿದ್ದ. ಆದರೆ ಕೊನೆ ಕ್ಷಣದಲ್ಲಿ ಮರದ ಮೇಲಿಂದ ಬಿದ್ದು ಸಾವನ್ನಪಿದ್ದಾನೆ. ಮಗ್ಗದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ನಾಗೇಂದ್ರ ಪ್ರಸಾದ್ ಕೂಲಿ ಹಣವನ್ನ ಮನೆಯವರಿಗೆ ಕೊಡುತ್ತಿರಲಿಲ್ಲ, ಕೂಲಿಯಿಂದ ಬಂದ ಹಣವನ್ನ ಸಿನಿಮಾ ನೋಡುವುದಕ್ಕೆ ಖರ್ಚು ಮಾಡುತ್ತಿದ್ದ, ಇದೇ ವಿಚಾರಕ್ಕೆ ಹೆತ್ತವರ ಜೊತೆ […]

Advertisement

Wordpress Social Share Plugin powered by Ultimatelysocial