ಧಿಢಿರವಾಗಿ ಹುಲಸೂರ ಪಟ್ಟಣದ ಗಾಂಧಿ ವೃತ್ತದಲ್ಲಿತದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿದ ವ್ಯಾಪರಸ್ಥರು..

ಹುಲಸೂರು ತಾಲೂಕು.ಬಿದರ್ ಜಿಲ್ಲೆ.ಧಿಢಿರವಾಗಿ ಹುಲಸೂರ ಪಟ್ಟಣದ ಗಾಂಧಿ ವೃತ್ತದಲ್ಲಿತದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿದ ವ್ಯಾಪರಸ್ಥರು..
ಪಟ್ಟಣದಲ್ಲಿ ಎರಡು ದಿನ ತರಕಾರಿ ಸಂತೆ ಮಾಡುತಿದ್ದಾರೆ ,ಇದು ವಾರದಲ್ಲಿ ಒಂದೇ ದಿವಸ ನಡೆಸಬೇಕು ಎನ್ನುವ ವಾದದ ಹಿನ್ನೆಲೆಯಲ್ಲಿ ಇಂದು ಗಾಂಧಿ ವೃತ್ತದಲ್ಲಿನ ಅಂಗಡಿಗಳು ಸ್ವಯಂ ಪ್ರೆರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಹುಲಸೂರು ಗ್ರಾಮಪಂಚಾಯತಿಯ ಮುಂದೆ ಧರಣಿ ನಡೆಸುತ್ತಿದ್ದಾರೆ.ಹಲವು ವರ್ಷಗಳಿಂದಲೂ ಗಾಂಧಿ ವೃತ್ತದಲ್ಲಿ ಪ್ರತಿ ಸೊಮುವಾರ ಸಂತೆಯ ವ್ಯಾಪಾರ ನಡೆಯುತ್ತಿದೆ ಆದರೆ ಇಂದು ಇನ್ನೊಂದು ಹೊಸದಾಗಿ ಸಂತೆ ಶುರುಮಾಡಿದ್ಧಾರೆ ಅದನ್ನು ಕೂಡಲೆ ಬಂದ್ ಮಾಡಿಸಬೆಕು ತಹಸಿಲ್ದಾರರಿಗೆ ಆಗ್ರಹ ಮಾಡುತ್ತಿದ್ದಾರೆ ನಮಗೆ ನ್ಯಾಯ ಬೆಕು ಸಹಾಯಕ ಆಯುಕ್ತರು ಬಂದು ನಮಗೆ ನ್ಯಾಯ ಕೊಡಿಸುವವರೆಗೂ ಧರಣಿ ಮಾಡುತ್ತೆವೆ ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ಧಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಮಂತಾ ಈ ಕುರಿತು ಮಾತನಾಡುತ್ತಿದ್ದಂತೆಯೇ ನಂಬರ್ 1 ತಾರೆಯರ ನಿಜ ಬಣ್ಣ ಒಂದೊಂದೇ ಬಯಲಾಗುತ್ತಿವೆ.

Thu Jul 28 , 2022
  ದಕ್ಷಿಣದ ಹೆಸರಾಂತ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಅನೇಕ ಶಾಕಿಂಗ್ ಸುದ್ದಿಗಳನ್ನು ಅಭಿಮಾನಿಗಳಿಗೆ ಕೊಡುತ್ತಿದ್ದಾರೆ. ಅದರಲ್ಲೂ ಕಾಫಿ ವಿತ್ ಕರಣ್ ಶೋನಲ್ಲಿ ಅವರು ಸಾಕಷ್ಟು ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದು, ಬಹುತೇಕ ವಿಷಯಗಳು ವಿವಾದಕ್ಕೆ ಕಾರಣವಾಗಿವೆ. ಅದರ‍ಲ್ಲೂ ತಮ್ಮ ಡಿವೋರ್ಸ್ ಕುರಿತು ಈ ನಟಿ ಮುಚ್ಚುಮರೆಯಿಲ್ಲದೇ ಎಲ್ಲವನ್ನೂ ಹಂಚಿಕೊಂಡು ಅಚ್ಚರಿಗೆ ಕಾರಣವಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಡಿವೋರ್ಸ್ ಕುರಿತಾಗಿ ಹಲವು ಅಚ್ಚರಿಯ ವಿಷಯಗಳನ್ನು ಶೋನಲ್ಲಿ ಹಂಚಿಕೊಂಡಿದ್ದ ಸಮಂತಾ, ಇದೀಗ ನಂಬರ್ 1 […]

Advertisement

Wordpress Social Share Plugin powered by Ultimatelysocial