ಹುಲಸೂರು ತಾಲೂಕು.ಬಿದರ್ ಜಿಲ್ಲೆ.ಧಿಢಿರವಾಗಿ ಹುಲಸೂರ ಪಟ್ಟಣದ ಗಾಂಧಿ ವೃತ್ತದಲ್ಲಿತದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿದ ವ್ಯಾಪರಸ್ಥರು..
ಪಟ್ಟಣದಲ್ಲಿ ಎರಡು ದಿನ ತರಕಾರಿ ಸಂತೆ ಮಾಡುತಿದ್ದಾರೆ ,ಇದು ವಾರದಲ್ಲಿ ಒಂದೇ ದಿವಸ ನಡೆಸಬೇಕು ಎನ್ನುವ ವಾದದ ಹಿನ್ನೆಲೆಯಲ್ಲಿ ಇಂದು ಗಾಂಧಿ ವೃತ್ತದಲ್ಲಿನ ಅಂಗಡಿಗಳು ಸ್ವಯಂ ಪ್ರೆರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಹುಲಸೂರು ಗ್ರಾಮಪಂಚಾಯತಿಯ ಮುಂದೆ ಧರಣಿ ನಡೆಸುತ್ತಿದ್ದಾರೆ.ಹಲವು ವರ್ಷಗಳಿಂದಲೂ ಗಾಂಧಿ ವೃತ್ತದಲ್ಲಿ ಪ್ರತಿ ಸೊಮುವಾರ ಸಂತೆಯ ವ್ಯಾಪಾರ ನಡೆಯುತ್ತಿದೆ ಆದರೆ ಇಂದು ಇನ್ನೊಂದು ಹೊಸದಾಗಿ ಸಂತೆ ಶುರುಮಾಡಿದ್ಧಾರೆ ಅದನ್ನು ಕೂಡಲೆ ಬಂದ್ ಮಾಡಿಸಬೆಕು ತಹಸಿಲ್ದಾರರಿಗೆ ಆಗ್ರಹ ಮಾಡುತ್ತಿದ್ದಾರೆ ನಮಗೆ ನ್ಯಾಯ ಬೆಕು ಸಹಾಯಕ ಆಯುಕ್ತರು ಬಂದು ನಮಗೆ ನ್ಯಾಯ ಕೊಡಿಸುವವರೆಗೂ ಧರಣಿ ಮಾಡುತ್ತೆವೆ ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ಧಾರೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: