ಹಾವೇರಿ ಜಿಲ್ಲೆಯಲ್ಲಿ ಮತ್ತೆ ಯೂರಿಯಾ ಗೊಬ್ಬರದ ಹಾಹಾಕಾರ…

ರೈತರಿಗೆ ಗೊಬ್ಬರದ ಕೊರತೆಯಾಗದಂತೆ ಸಚಿವರು ಸೂಚನೆ ನೀಡಿದ್ರು ಜಿಲ್ಲೆಯಲ್ಲಿ ಗೊಬ್ಬರ ಕೊರತೆ…ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಸಿಗ್ತಿಲ್ವಾ ಗೊಬ್ಬರ…?

ಯೂರಿಯಾ ಗೊಬ್ಬರ ಕೊರತೆ ಹಿನ್ನಲೆ ರೈತರಿಂದ ಪ್ರತಿಭಟನೆ…

ಹಾವೇರಿ ತಾಲೂಕು ಗುತ್ತಲ ಪಟ್ಟಣದ ರುದ್ರಮುನಿ ಶಿವಯೋಗೀಶ್ವರ ವೃತ್ತದಲ್ಲಿ ಅನ್ನದಾತರು ಪ್ರತಿಭಟನೆ…

ಬಸ್ ಹಾಗೂ ವಾಹನಗಳನ್ನು ತಡೆದು ಪ್ರತಿಭಟನೆಗಿಳಿದ ರೈತರು…

ಖಾಸಗಿ ಗೊಬ್ಬರದ ಮಳಿಗೆಗಳಲ್ಲಿ ಯೂರಿಯಾವನ್ನು ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದಾರೆ ಎಂದು ರೈತರು ಆರೋಪ…

ಯೂರಿಯಾ ಗೊಬ್ಬರದೊಂದಿಗೆ ಜಿಂಕ್ ಖರೀದಿ ಮಾಡಬೇಕು ಎಂಬುದನ್ನು ವಿರೋಧಿಸುತ್ತಿರುವ ರೈತರು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಂಚೆ ಕಳಚಿ ಬಿದ್ದರೂ ಲೆಕ್ಕಿಸದೇ ಕಂಪೌಂಡ ಹಾರಿ ಪಾಲ್ಸ್ ವೀಕ್ಷಣೆ ಗೆ ಸರ್ಕಸ್

Sat Jul 16 , 2022
ಬೆಳಗಾವಿ;ಮಹಾರಾಷ್ಟ್ರ ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆ ಗೋಕಾಕ್ ಜಲಪಾತ ವೀಕ್ಷಣೆಗೆ ಹರಿದು ಬಂದ ಪ್ರವಾಸಿಗರ ದಂಡು ಸಮೀಪದಿಂದ ಪಾಲ್ಸ್ ವೀಕ್ಷಣೆಗೆ ಪ್ರವಾಸಿಗರಿಗೆ ಜಿಲ್ಲಾಡಳಿತದಿಂದ ನಿಷೇಧ ನಿಷೇಧ ನಡುವೆಯೇ ಪಾಲ್ಸ್ ವೀಕ್ಷಣೆಗೆ ಕಳ್ಳದಾರಿ ಹಿಡಿದ ಪ್ರವಾಸಿಗರು ಪಂಚೆ ಕಳಚಿ ಬಿದ್ದರೂ ಲೆಕ್ಕಿಸದೇ ಕಂಪೌಂಡ ಹಾರಿ ಪಾಲ್ಸ್ ವೀಕ್ಷಣೆ ಗೆ ಸರ್ಕಸ್ ತೂಗು ಸೇತುವೆ ಮೇಲೆ ಓಡಾಟಕ್ಕೂ ನಿಷೇಧವಿದ್ದರೂ ಅದರ ಮೇಲೂ ಓಡಾಟ ತೂಗು ಸೇತುವೆ ಗೇಟ್ ಬಂದ್ ಮಾಡಿದರೂ ಆಳೆತ್ತರ ಗೋಡೆ […]

Advertisement

Wordpress Social Share Plugin powered by Ultimatelysocial