ರೈತರಿಗೆ ಗೊಬ್ಬರದ ಕೊರತೆಯಾಗದಂತೆ ಸಚಿವರು ಸೂಚನೆ ನೀಡಿದ್ರು ಜಿಲ್ಲೆಯಲ್ಲಿ ಗೊಬ್ಬರ ಕೊರತೆ…ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಸಿಗ್ತಿಲ್ವಾ ಗೊಬ್ಬರ…?
ಯೂರಿಯಾ ಗೊಬ್ಬರ ಕೊರತೆ ಹಿನ್ನಲೆ ರೈತರಿಂದ ಪ್ರತಿಭಟನೆ…
ಹಾವೇರಿ ತಾಲೂಕು ಗುತ್ತಲ ಪಟ್ಟಣದ ರುದ್ರಮುನಿ ಶಿವಯೋಗೀಶ್ವರ ವೃತ್ತದಲ್ಲಿ ಅನ್ನದಾತರು ಪ್ರತಿಭಟನೆ…
ಬಸ್ ಹಾಗೂ ವಾಹನಗಳನ್ನು ತಡೆದು ಪ್ರತಿಭಟನೆಗಿಳಿದ ರೈತರು…
ಖಾಸಗಿ ಗೊಬ್ಬರದ ಮಳಿಗೆಗಳಲ್ಲಿ ಯೂರಿಯಾವನ್ನು ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದಾರೆ ಎಂದು ರೈತರು ಆರೋಪ…
ಯೂರಿಯಾ ಗೊಬ್ಬರದೊಂದಿಗೆ ಜಿಂಕ್ ಖರೀದಿ ಮಾಡಬೇಕು ಎಂಬುದನ್ನು ವಿರೋಧಿಸುತ್ತಿರುವ ರೈತರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: