ಹೊಸ ಕಟ್ಟಡ ನಿರ್ಮಾಣ ಮಾಡುವುದರ ಕುರಿತು, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ದಿಂದ ಲಕ್ಷ್ಮೇಶ್ವರದಲ್ಲಿ ಮಾನ್ಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಕಾರಿಗಳಿಗೆ ಮನವಿಸಲ್ಲಿಸಲಾಯಿತು. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯು 100ವರ್ಷ ಗಳ ಹಳೆಯದಾದ ಕಟ್ಟಡವಾದ್ದರಿಂದ ಪೂರ್ಣ ಶೀತಲಾವಸ್ತೆ ಯಲ್ಲಿ ಇದ್ದು. ಇಲ್ಲಿ ಬರುವ ನೂರಾರು ಸಾರ್ವಜನಿಕರು ತಮ್ಮ ಜೀವವನ್ನು ಗಟ್ಟಿಯಾಗಿ ಹಿಡಿದುಕೊಂಡು ಬರುವ ಪರಸ್ಥಿತಿ ಇದೆ. ಹಾಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಲಕ್ಷ್ಮೇಶ್ವರದ ಲೆಕ್ಕಾದಿಕಾರಿಗಳ ಕಛೇರಿ ಶೀತಿಲಾವಸ್ತೆಯಲ್ಲಿ
Please follow and like us: