ಲಕ್ಷ್ಮೇಶ್ವರದ ಲೆಕ್ಕಾದಿಕಾರಿಗಳ ಕಛೇರಿ ಶೀತಿಲಾವಸ್ತೆಯಲ್ಲಿ

ಹೊಸ ಕಟ್ಟಡ ನಿರ್ಮಾಣ ಮಾಡುವುದರ ಕುರಿತು, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ದಿಂದ ಲಕ್ಷ್ಮೇಶ್ವರದಲ್ಲಿ  ಮಾನ್ಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಕಾರಿಗಳಿಗೆ ಮನವಿಸಲ್ಲಿಸಲಾಯಿತು. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯು  100ವರ್ಷ ಗಳ ಹಳೆಯದಾದ ಕಟ್ಟಡವಾದ್ದರಿಂದ  ಪೂರ್ಣ ಶೀತಲಾವಸ್ತೆ ಯಲ್ಲಿ ಇದ್ದು. ಇಲ್ಲಿ ಬರುವ ನೂರಾರು ಸಾರ್ವಜನಿಕರು  ತಮ್ಮ ಜೀವವನ್ನು ಗಟ್ಟಿಯಾಗಿ ಹಿಡಿದುಕೊಂಡು ಬರುವ ಪರಸ್ಥಿತಿ ಇದೆ. ಹಾಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

Please follow and like us:

Leave a Reply

Your email address will not be published. Required fields are marked *

Next Post

ದಿಢಿರ್ ಕುಸಿತ ಕಂಡ ಟೊಮಾಟೋ ಬೆಲೆ

Thu Apr 8 , 2021
ಕಳೆದ ಒಂದೂವರೆ ತಿಂಗಳಿನಿಂದ ಏರುಗತಿಯಲ್ಲಿ ಸಾಗಿದ್ದ ಟೊಮೇಟೊ ಬೆಲೆ ದಿಢೀರ್‌ ಕುಸಿತ ಕಂಡಿದ್ದು, ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪೂರ ಲಕ್ಷ್ಮಣನ ಲಮಾಣಿಯವರು ಟೊಮೇಟೋವನ್ನು ತಮ್ಮ ಹೊಲದಲ್ಲಿಯೇ ಗುಂಪು ಹಾಕಿ ಬಿಜವನ್ನು ಉತ್ಪತ್ತಿ ಮಾಡುತ್ತಿದ್ದಾನೆ.ಟೋಮೇಟೋ ಕುಸಿತದಿಂದ ನೊಂದ ರೈತ ಕಂಗಾಲಾಗಿದ್ದಾನೆ.ಉತ್ತಮ ಬೆಲೆ ನಿರೀಕ್ಷಿಸಿ ಮಾರುಕಟ್ಟೆಗೆ ಟೊಮೆಟೋ ತರುವ ತಾಲೂಕಿನ ರೈತರಿಗೆ ಬೆಲೆ ಕುಸಿತದಿಂದ ಇದೀಗ ಹಾಕಿದ್ದ ಬಂಡವಾಳವೂ ಕೈಗೆ ಎಟುಕುತ್ತಿಲ್ಲ. ಪರಿಣಾಮ ಬೆಳೆಗಾರರು ಬೇಸತ್ತಿದ್ದಾರೆ.ಟೊಮೇಟೊ ಕೆಜಿಗೆ 50ರಿಂದ 60 ರೂ.ವರೆಗೂ ಮಾರಾಟವಾಗುತ್ತಿತ್ತು. ರೈತರಿಗೂ […]

Advertisement

Wordpress Social Share Plugin powered by Ultimatelysocial