ಕಾಂಗ್ರೆಸನವರಿಗೆ ಮಾಡುವುದಕ್ಕೆ ಕೆಲಸವಿಲ್ಲದೆ ಗಾಳಿಯಲ್ಲಿ ಗುಂಡು ಹಾರಿಸುತಿದ್ದಾರೆ!

ಬಿಜೆಪಿ ಸರ್ಕಾರ ಕಮಿಷನ್ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಅಥಣಿ ಪಟ್ಟಣದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬಹುದು ಕಾಂಗ್ರೆಸ್ ಪಕ್ಷ

ಸುಳ್ಳು ಅದ್ಬುತ ಸುದ್ದಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಹಬ್ಬಿಸುದಕ್ಕೆ ಸಾಧ್ಯ ಕಾಂಗ್ರೆಸ್ ಪಕ್ಷದ ವಿರುದ್ಧ ಲಕ್ಷ್ಮಣ್ ಸವದಿ ವ್ಯಂಗ್ಯ

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರ ಈ ಅಕ್ರಮದಲ್ಲಿ ಭಾಗಿಯಾಗಿರುವರನ್ನು ಸರ್ಕಾರ ರಕ್ಷಣೆ ಮಾಡೋದಿಲ್ಲ

ಸಿಎಂ ಅವರ ಗಮನಕ್ಕೆ ಬರುತ್ತಿದ್ದಂತೆ ಸಿಓಡಿಗೆ ವಹಿಸಲಾಗಿದೆ.ಗುಪ್ತಚರದಿಂದ ಮಾಹಿತಿ ಬರುತ್ತಿದ್ದಂತೆ ಸಿಎಂ ಬೊಮ್ಮಾಯಿ ತನಿಖೆಗೆ ಆದೇಶ

ಮೊದಲು ಸಿಎಂ ಅವರೇ ಪ್ರಕರಣ ತನಿಖೆಗೆ ಒಪ್ಪಿಸಿದ್ದಾರೆ.ಪ್ರಕರಣದಲ್ಲಿ ಎಷ್ಟೇ ದೊಡ್ಡವರು ಇದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯಿಲ್ಲ

ಈಗಾಗಲೇ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಇನ್ನು ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೊಲೆ ಪ್ರಕರಣದಲ್ಲಿ ಪೊಲೀಸರು ಅಮಾಯಕರ ಬಂಧಿಸಿ 15 ಲಕ್ಷ ವಸೂಲಿ ಆರೋಪ ವಿಚಾರ!

Tue Apr 26 , 2022
9 ತಿಂಗಳ ಹಿಂದೆ ನಡೆದ ಯುವಕನ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು.ಕೊಲೆ ಆರೋಪ ಹೊತ್ತವರು ನಾವು ಕೊಲೆ ಮಾಡಿಲ್ಲ ಪೊಲೀಸರು ನಮ್ಮನ್ನ ಫಿಟ್ ಮಾಡಿದ್ದಾರೆಂದು ವಾದ ಇತ್ತ ಕೊಲೆಯಾದವನ ಮನೆಯವರು ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾಗಿ ವಾದ ಮತ್ತೊಂದೆಡೆ ಕೊಲೆ ಕೇಸ್‌ನಲ್ಲಿ ಎಲ್ಲ ಸಾಕ್ಷಿ ಕಲೆ ಹಾಕಿಯೇ ಆರೋಪಿಗಳ ಬಂಧಿಸಿದ್ದೇವಿ ಅಂತಿರೋ ಪೊಲೀಸ್ ಮೂಲಗಳು. 2021ರ ಜುಲೈ 17 ರಂದು ಗೋಕಾಕನಲ್ಲಿ ನಡೆದಿದ್ದ ಕೊಲೆ ಪ್ರಕರಣ. ಗೋಕಾಕ […]

Advertisement

Wordpress Social Share Plugin powered by Ultimatelysocial