ವಿಧಾನಸಭೆಯಲ್ಲಿಂದು ಶಾಸಕರ ಹಾಜರಾತಿ ಪ್ರಮಾಣ ವಿರಳವಾಗಿತ್ತು!

 

ಬೆಂಗಳೂರು,ಮಾ.7- ವಿಧಾನಸಭೆಯಲ್ಲಿಂದು ಶಾಸಕರ ಹಾಜರಾತಿ ಪ್ರಮಾಣ ವಿರಳವಾಗಿತ್ತು. ಹಾಗೆಯೇ ಪ್ರೇಕ್ಷಕರ ಗ್ಯಾಲರಿಯು ಭಣಗುಡುತ್ತಿತ್ತು.
ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಶಾಸಕರ ಹಾಜರಾತಿ ಕೊರತೆ ಎದ್ದುಕಾಣುತ್ತಿತ್ತು.ಆಡಳಿತ ಮತ್ತು ಪ್ರತಿಪಕ್ಷಗಳ ಸಾಲಿನಲ್ಲೂ ಸದಸ್ಯರ ಹಾಜರಾತಿ ವಿರಳವಾಗಿತ್ತು.ಬಜೆಟ್ ಅಧಿವೇಶನದ 2ನೇ ದಿನವಾದ ಇಂದು ಕೂಡ ಪೂರ್ಣ ಪ್ರಮಾಣದಲ್ಲಿ ಶಾಸಕರ ಹಾಜರಾತಿ ಇರಲಿಲ್ಲ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದ ಕಾರ್ಯಕಲಾಪಗಳಲ್ಲಿ ಪ್ರತಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಪ್ರತಿಯೊಬ್ಬರು ಸದನಕ್ಕೆ ಹಾಜರಾಗಬೇಕು ಎಂದು ಪದೇ ಪದೇ ಮನವಿ ಮಾಡುತ್ತಾ ಬಂದಿದ್ದಾರೆ. ಆದರೂ ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಶಾಸಕರ ಹಾಜರಾತಿ ಗರಿಷ್ಠ ಪ್ರಮಾಣದಲ್ಲಿ ಇರಲಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತನ್ನ 'ಹೊಸ ಮನೆ', ಸ್ಪೇನ್ನಲ್ಲಿ ಪಠಾಣ್ ಶೂಟಿಂಗ್ನಿಂದ ಸೆಲ್ಫಿ ಹಂಚಿಕೊಂಡಿದ್ದ,ದೀಪಿಕಾ ಪಡುಕೋಣೆ!

Mon Mar 7 , 2022
ಇತ್ತೀಚೆಗೆ ಸ್ಪೇನ್‌ಗೆ ಹಾರಿದ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಹೊಸ ತಾಣದಿಂದ ಹಲವಾರು ಕ್ಲಿಪ್‌ಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಭಾನುವಾರ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ಗೆ ತೆಗೆದುಕೊಂಡು, ದೀಪಿಕಾ ತನ್ನ ಫ್ಲೈಟ್ ಕಿಟಕಿಯಿಂದ ನೀಲಿ ಆಕಾಶ ಮತ್ತು ಮೋಡಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಚಿತ್ರಕ್ಕೆ “ಎಸ್ಕೇಪ್ ಟೈಮ್” ಎಂದು ಶೀರ್ಷಿಕೆ ನೀಡಿದ್ದಾರೆ. ಮತ್ತೊಂದು ಚಿತ್ರದಲ್ಲಿ, ದೀಪಿಕಾ ಪಡುಕೋಣೆ ರಾತ್ರಿಯಲ್ಲಿ ನಗರವನ್ನು ಬೆಳಗಿಸುವ ದೀಪಗಳ ಇಣುಕು ನೋಟ ನೀಡಿದರು. ಅವಳು ಫೋಟೋದೊಂದಿಗೆ “ಇನ್ […]

Advertisement

Wordpress Social Share Plugin powered by Ultimatelysocial