ರಾಮನಗರ : ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮನವಿ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದ ಕುರಿತಂತೆ ಹೈಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.
ಕಾನೂನನ್ನು ಎಲ್ಲರೂ ಪಾಲಿಸಬೇಕು. ಧರ್ಮದ ಆಧಾರದ ಮೇಲೆ ಸರ್ಕಾರ ತಾರತಮ್ಯ ಮಾಡಿಲ್ಲ. ಸಮವಸ್ತ್ರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸ್ಪಷ್ಟ ಕಾನೂನು ರೂಪಿಸಲಾಗಿತ್ತು. ಇದಕ್ಕೆ ಕೆಲವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿನ್ನೆಲೆ ಗೊಂದಲ ನಿರ್ಮಾಣವಾಯಿತು ಎಂದರು.
ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಭಾಗವಲ್ಲ. ಸರ್ಕಾರದ ಆದೇಶ ಕಾನೂನು ಬದ್ಧವಾಗಿದ್ದು, ಸರ್ಕಾರದ ವಸ್ತ್ರಸಂಹಿತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ನೀಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us:
Wed Mar 16 , 2022
HBO ನ ಫ್ಯಾಂಟಸಿ ದೂರದರ್ಶನ ನಾಟಕ, ಗೇಮ್ ಆಫ್ ಥ್ರೋನ್ಸ್ ತನ್ನ ಕೊನೆಯ ಸಂಚಿಕೆಯನ್ನು ಮೇ 19, 2019 ರಂದು ಪ್ರದರ್ಶಿಸಿರಬಹುದು, ಆದರೆ ಕಾರ್ಯಕ್ರಮದ ಅಭಿಮಾನಿಗಳು ಅದನ್ನು ಸಾಕಷ್ಟು ಹೊಂದಿದ್ದಾರೆ ಎಂದು ಅರ್ಥವಲ್ಲ. ಕೇವಲ ಪ್ರದರ್ಶನವಲ್ಲ, ಆದರೆ ಕಿಟ್ ಹ್ಯಾರಿಂಗ್ಟನ್ (ಜಾನ್ ಸ್ನೋ), ಲೀನಾ ಹೆಡೆ (ಸೆರ್ಸಿ ಲ್ಯಾನಿಸ್ಟರ್), ಎಮಿಲಿಯಾ ಕ್ಲಾರ್ಕ್ (ಡೇನೆರಿಸ್ ಟಾರ್ಗರಿಯನ್), ಪೀಟರ್ ಡಿಂಕ್ಲೇಜ್ (ಟೈರಿಯನ್ ಲ್ಯಾನಿಸ್ಟರ್) ಮತ್ತು ಹೆಚ್ಚಿನ ನಟರು ಇಂದು ತಮ್ಮ GoT ಪಾತ್ರಗಳಿಗೆ […]