ಹಿಂದು ಧರ್ಮಿಯರನ್ನು ಅನ್ಯ ಧರ್ಮಕ್ಕೆ ಮತಾಂತರವಾಗಲು ಆಮಿಷ ವೊಡ್ಡಲಾಗುತ್ತಿದೆ ಎನ್ನುವ ಗಂಭಿರ ಆರೊಪ ಕೆಳದಿ ಬಂದಿದೆ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ..
ನಾರಾಯಣಪುರ ಗ್ರಾಮದ ಜಮಿನಿನೊಂದರಲ್ಲಿ ಹಿಂದು ಧರ್ಮದ ಮುಗ್ದ ಜನರನ್ನು ಗುಂಪುಗೂಡಿಸಿ ಅನ್ಯ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎನ್ನುವ ಆರೊಪ ಕೆಳಿಬಂದಿದ್ಧು
ಈ ಹಿನ್ನೆಲೆಯಲ್ಲಿ ಹಿಂದು ಪರ ಸಂಘಟನೆಗಳ ಪದಾಧಿಕಾರಿಗಳು ಸ್ಥಳಕ್ಕೆ ಭೆಟಿ ನಿಡಿ ಸ್ಥಳಿಯರಿಂದ ಮಾಹಿತಿ ಪಡೆದುಕೊಂಡಿದ್ಧಾರೆ
ಮತಾಂತರ ನಡೆಯುತ್ತಿರುವುದು ಸತ್ಯವಾದರೆ ಕಠಿಣ ಕಾನುನೂ ಕ್ರಮ ಕೈಗೊಳ್ಳಲಾಗೂವುದು ಎಂದು ಹಿಂದು ಪರ ಸಂಘಟನೆಗಳು ಖಡಕ್ ಎಚ್ಚರಿಕೆ ನಿಡಿದ್ಧಾರೆ
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೆಟಿ ನಿಡಿದ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಸ್ಥಿತಿ ಶಾಂತಗೊಳಿಸಿದ್ಧಾರೆ ಎನ್ನಲಾಗಿದೆ.
https://play.google.com/store/apps/details?id=com.speed.newskannada