ಹಿಂದು ಧರ್ಮ ಅನ್ಯ ಧರ್ಮಕ್ಕೆ ಮತಾಂತರವಾಗಲು ಆಮಿಷ ವೊಡ್ಡಲಾಗುತ್ತಿದೆ.

ಹಿಂದು ಧರ್ಮಿಯರನ್ನು ಅನ್ಯ ಧರ್ಮಕ್ಕೆ ಮತಾಂತರವಾಗಲು ಆಮಿಷ ವೊಡ್ಡಲಾಗುತ್ತಿದೆ ಎನ್ನುವ ಗಂಭಿರ ಆರೊಪ ಕೆಳದಿ ಬಂದಿದೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ..

ನಾರಾಯಣಪುರ ಗ್ರಾಮದ ಜಮಿನಿನೊಂದರಲ್ಲಿ ಹಿಂದು ಧರ್ಮದ ಮುಗ್ದ ಜನರನ್ನು ಗುಂಪುಗೂಡಿಸಿ ಅನ್ಯ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎನ್ನುವ ಆರೊಪ ಕೆಳಿಬಂದಿದ್ಧು

ಈ ಹಿನ್ನೆಲೆಯಲ್ಲಿ ಹಿಂದು ಪರ ಸಂಘಟನೆಗಳ ಪದಾಧಿಕಾರಿಗಳು ಸ್ಥಳಕ್ಕೆ ಭೆಟಿ ನಿಡಿ ಸ್ಥಳಿಯರಿಂದ ಮಾಹಿತಿ ಪಡೆದುಕೊಂಡಿದ್ಧಾರೆ

ಮತಾಂತರ ನಡೆಯುತ್ತಿರುವುದು ಸತ್ಯವಾದರೆ ಕಠಿಣ ಕಾನುನೂ ಕ್ರಮ ಕೈಗೊಳ್ಳಲಾಗೂವುದು ಎಂದು ಹಿಂದು ಪರ ಸಂಘಟನೆಗಳು ಖಡಕ್ ಎಚ್ಚರಿಕೆ ನಿಡಿದ್ಧಾರೆ

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೆಟಿ ನಿಡಿದ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಸ್ಥಿತಿ ಶಾಂತಗೊಳಿಸಿದ್ಧಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಧರಣಿ.

Wed Jan 18 , 2023
ರಾಯಚೂರು: ಪಿಂಚಣಿದಾರರಿಗೆ 2017 ಜನವರಿಯಿಂದ ಪಿಂಚಣಿ ಪರಿಷ್ಕರಣೆ ಮಾಡಿ, ಏಳನೆಯ ವೇತನ ಆಯೋಗದ ಫಿಟ್‌ಮೆಂಟ್‌ ಪ್ರಕಾರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ನಿವೃತ್ತ ನೌಕರರು ಹೈದರಾಬಾದ್‌ ಮಾರ್ಗದಲ್ಲಿರುವ ಬಿಎಸ್‌ಎನ್‌ಎಲ್‌ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಎರಡು ದಿನಗಳವರೆಗೂ ಪ್ರತಿಭಟನೆ ನಡೆಸಲಾಗುವುದು. ಕೂಡಲೇ 2017ಪೂರ್ವಾನ್ವಯವಾಗುವಂತೆ ಪಿಂಚಣಿ ಪರಿಷ್ಕರಿಸಬೇಕು. ಕೇಂದ್ರವು ಸಂಘಟನೆ ಆದೇಶದ ಈಗ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು. ಕೇಂದ್ರ ಸರಕಾರವು […]

Advertisement

Wordpress Social Share Plugin powered by Ultimatelysocial