ಮೊಬೈಲ್ ಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾಮುಕನಿಗೆ ಮಹಿಳೇಯರೇ ಧರ್ಮದೇಟು ನೀಡಿದ ಘಟನೆ ಕೋಲಾರಜಿಲ್ಲೆಯ ಗೌರಿಪೇಟೆ ರಸ್ತೆಯಲ್ಲಿ ನಡೆದಿರೋದು . ಬ್ಯೂಟಿ ಪಾರ್ಲರ್ ನ ಬೋರ್ಡ್ ಮೇಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದ ಕಾಮುಕ ಮಹಿಳೆಗೆ ಅಶ್ಲೀಲ ಮೆಸೆಜ್ ಕಳುಹಿಸಿದ್ದಾನೆ.ಉಪಾಯವಾಗಿ ಆತನನ್ನು ಸ್ಥಳಕ್ಕೆ ಬರಲು ಹೇಳಿದ ಮಹಿಳೆ ಬಂದ ನಂತರ ಹಿಗ್ಗಾ ಮುಗ್ಗ ಥಳಿಸಿದರು. ಮುಳವಾಗಿಲಿನ ಗ್ರಾಮವೊಂದರ ನಿವಾಸಿಯಾದ ಯುವಕ ನಾನೇನು ತಪ್ಪು ಮಾಡಲಿಲ್ಲ.ಅವರೇ ಬರಲು ಹೇಳಿದ್ರು ನಾನು ಮೆಸೆಜ್ ಅಷ್ಟೆ ಮಾಡಿದ್ದು ಎಂದು ಸಮಜಾಯಿಷಿಕೊಂಡು ಪರಾರಿಯಾದ…
Please follow and like us:
Sat Mar 20 , 2021
ರಸ್ತೆ ಬದಿಯಲ್ಲಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಕೋಲಾರ ತಾಲ್ಲೂಕು ಗಂಗಾಪುರ ಗೇಟ್ ಬಳಿ ನಡೆದಿದೆ ಕೊಲೆಯಾಗಿರುವವನು ಮಾಲೂರು ತಾಲ್ಲೂಕು ಹರಳೇರಿ ಗ್ರಾಮದ ಗಿರಿಶ್ ಎಂಬುವರು, ಗಿರಿಶ್ ಕೋಲಾರದಲ್ಲಿ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇತ್ತು, ವಿಚಾರಣೆ ಮುಗಿಸಿಕೊಂಡು ಗಿರೀಶ್ ತನ್ನ ಸ್ನೇಹಿತನೊಂದಿಗೆ ಡಿಯೋ ಬೈಕ್ ನಲ್ಲಿ ವಾಪಸ್ಸಾಗುತ್ತಿದ್ದ ಈ ವೇಳೆ ಬರುತ್ತಿದ್ದಂತೆ ಕಾರ್ ನಲ್ಲಿ ಬಂದ ದುಷ್ಕರ್ಮಿಗಳ ತಂಡ ಗಿರೀಶ್ ಬೈಕ್ನ್ನು ಅಡ್ಡಗಡ್ಡಿ […]