ಪಿಎಸ್ಐ ಪರೀಕ್ಷಾ ಹಗರಣ ಕೇವಲ ಜ್ಞಾನಜ್ಯೋತಿ ಶಾಲೆಗಷ್ಟೇ ಸಿಮೀತವಾಗಿಲ್ಲ
ಕಲಬುರಗಿ ನಗರದ ಎಮ್ಎಸ್ಐ ಡಿಗ್ರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ
ಬಂಧಿತ ಕಿಂಗ್ಪಿನ್ ಆರ್ಡಿ ಪಾಟೀಲ್ನಿಂದ ಸಿಐಡಿ ಅಧಿಕಾರಿಗಳ ಮುಂದೆ ಸ್ಫೋಟಕ ಹೇಳಿಕೆ
ಬಂಧನವಾಗಿರೋ ಪಿಎಸ್ಐ ಪರೀಕ್ಷೆ ಪಾಸ್ ಆಗಿರೋ ಪ್ರಭು ಶರಣಪ್ಪ ಆರ್ಡಿಪಿ ಕ್ಯಾಂಡಿಡೇಟ್
ಆರ್ಡಿ ಪಾಟೀಲ್ ಆಡಿಟರ್ ಚಂದ್ರಕಾಂತ ಎಂಬಾತ ಅಭ್ಯರ್ಥಿ ಪ್ರಭುವನ್ನ ಆರ್ಡಿಪಿಗೆ ಭೇಟಿ ಮಾಡಿಸಿದ್ದ
ಕಿಂಗ್ಪಿನ್ ಆರ್ಡಿಪಿ ಬಳಿ ಬ್ಲೂಟೂತ್ ಇಸ್ಕೊಂಡು ಎಮ್ಎಸ್ಐ ಡಿಗ್ರಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ಪ್ರಭು
ಪಿಎಸ್ಐ ಪರೀಕ್ಷೆ ಪಾಸಾಗಲು ಆರ್ಡಿಪಿಗೆ 40 ಲಕ್ಷಕ್ಕೂ ಅಧಿಕ ಹಣ ನೀಡಿದ್ದ ಪ್ರಭು
ಅಕ್ರಮದಲ್ಲಿ ಭಾಗಿಯಾಗಿದ್ದ ಚಂದ್ರಕಾಂತ ಕೂಡ ಸಿಐಡಿ ವಶಕ್ಕೆ
ಎಮ್ಎಸ್ಐ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಹಿನ್ನಲೆ, ಮತ್ತೊಂದು ಪ್ರತ್ಯೇಕ ಎಫ್ಐಆರ್ ದಾಖಲು
ಸಿಐಡಿ ಡಿವೈಎಸ್ಪಿ ಪ್ರಕಾಶ್ ರಾಠೋಡ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲು
ಇದೀಗ ಎಮ್ಎಸ್ಐ ಡಿಗ್ರಿ ಕಾಲೇಜಿನ ಮೇಲೆ ಸಿಐಡಿ ಅಧಿಕಾರಿಗಳ ಕಣ್ಣು
ಎಮ್ಎಸ್ಐ ಡಿಗ್ರಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ವಿಚಾರಣೆ ನಡೆಸ್ತಾರ ಸಿಐಡಿ?
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada