ಹೋಳಿ ಹಬ್ಬದ ಬಣ್ಣದಾಟದ ವೇಳೆ ವಿದ್ಯುತ್ ತಂತಿ ತಗುಲಿ ಬಾಲಕ ಸಾವು!

 

ವಿಜಯಪುರ: ಹೋಳಿ ಹಬ್ಬದ ಬಣ್ಣದಾಟದ ವೇಳೆ ಬಾಲಕನೋರ್ವನಿಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ತಳೇವಾಡ ಗ್ರಾಮದಲ್ಲಿ ನಡೆದಿದೆ.ಹನಮಂತ ಬೀರಪ್ಪ ವಾಲಿಕಾರ ಎನ್ನುವ ಬಾಲಕನು ಬಣ್ಣದಾಟಕ್ಕೆ ನೀರಿನ ಟ್ಯಾಂಕಿನಲ್ಲಿ ನೀರು ತುಂಬಲು ಹೋಗಿದ್ದಾಗ ನೀರಿನ ಟಾಕಿಗೆ ಕಟ್ಟಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆಈ ಘಟನೆಗೆ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮ ಪಂಚಾಯಿತಿ ಮುಂದೆ 12 ವರ್ಷದ ಹಣಮಂತ ಬೀರಪ್ಪ ವಾಲಿಕಾರ ಮೃತ ಬಾಲಕನ ಶವವಿಟ್ಟು ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಕೂಡಗಿ ಎನ್.ಟಿ.ಪಿ.ಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಲು ತಡವಾಗಿದೆ!

Sat Mar 19 , 2022
ಮಾರ್ಚ್ 18 ರಂದು ಹೋಳಿ ಆಡಿದ ನಂತರ ಎಲ್ಲರೂ ಮಲಗಲು ಹೋದಾಗ, ದೀಪಿಕಾ ಪಡುಕೋಣೆ ತಮ್ಮ ತಡವಾದ ಹಬ್ಬದ ಶುಭಾಶಯಗಳೊಂದಿಗೆ ತಮ್ಮ ಅಭಿಮಾನಿಗಳಿಗೆ ಚಿಕಿತ್ಸೆ ನೀಡಿದರು. ನಟಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗೆ ತಡರಾತ್ರಿಯಲ್ಲಿ ತನ್ನ ಅಭಿಮಾನಿಗಳಿಗೆ ಹೋಳಿ ಶುಭಾಶಯ ಕೋರಿದ್ದಾರೆ ಮತ್ತು ತಾನು ಪಾರ್ಟಿಗೆ ಸ್ವಲ್ಪ ತಡವಾಗಿದ್ದೇನೆ ಎಂದು ಹೇಳಿದ್ದಾರೆ. ಪುಷ್ಪಗುಚ್ಛದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ದೀಪಿಕಾ ತಮ್ಮ ಹೂವುಗಳ ಮೇಲಿನ ಪ್ರೀತಿಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ದೀಪಿಕಾ ಅವರ […]

Advertisement

Wordpress Social Share Plugin powered by Ultimatelysocial