ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ಎಂಟಿಬಿ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಗೊಂಡಿದೆ. ಸಚಿವ ಎಂ ಟಿ ಬಿ ನಾಗರಾಜ್ ಅವರಿಂದ m.t.b. ಕಪ್ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ನೀಡಿದರು. ಸಚಿವ ಎಂಟಿಬಿ ನಾಗರಾಜ್ ರವರಿಗೆ ನಂದಗುಡಿ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಮಾಡಿದರು. ಮಾಜಿ ಬಿಬಿಎಂಪಿ ಸದಸ್ಯ ಎಂಟಿಬಿ ನಿತೀಶ್ ಪುರುಷೋತ್ತಮ್ ಕಾರ್ಯಕ್ರಮಕ್ಕೆ ಆಗಮಿಸಿದರು. ಹೊಸಕೋಟೆ ನಗರದಲ್ಲಿ ಜೂನ್ 7 ರಂದು ಸಿಎಂ ಬೊಮ್ಮಾಯಿ ರವರಿಂದ ನಡೆಯಲಿರುವ ಹಲವಾರು ಕಾಮಗಾರಿಗಳ ಕಾರ್ಯಕ್ರಮದ ಕುರಿತು ಸಚಿವ ಎಂಟಿಬಿ ನಾಗರಾಜ್ ರವರಿಂದ ಮಾಹಿತಿ ಬಿಡುಗಡೆ ಮಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada