ಹೊಸಪೇಟೆ ಜಂಕ್ಷನ್ ಅಂದ ನೋಡಿ, ರೈಲ್ವೆ ಇಲಾಖೆ ಟ್ವೀಟ್

ವಿಜಯನಗರ, ಮಾರ್ಚ್ 16: ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆಯ ರೈಲು ನಿಲ್ದಾಣ ಜನರ ಗಮನ ಸೆಳೆಯುಹೊಸಪೇಟೆ ಜಂಕ್ಷನ್‌ನತ್ತಿದೆ. ನಿಲ್ದಾಣದ ದ್ವಾರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.ಹೊಸಪೇಟೆ ಜಂಕ್ಷನ್ ಮುಖ್ಯದ್ವಾರವನ್ನು ಯುನೆಸ್ಕೋ ಪಾರಂಪರಿಕ ಮಾನ್ಯತೆ ಪಡೆದಿರುವ ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಬಣ್ಣ ಬಳಿಯುವ ಕಾರ್ಯ ನಡೆಯುತ್ತಭಾರತೀಯ ರೈಲ್ವೆ ಹೊಸಪೇಟೆ ಜಂಕ್ಷನ್ ಮುಖ್ಯದ್ವಾರದ ಚಿತ್ರಗಳನ್ನು ಟ್ವೀಟ್ ಮಾಡಿದೆ. ನೈಋತ್ಯ ರೈಲ್ವೆ ವ್ಯಾಪ್ತಿಗೆ ಸೇರುವ ಹೊಸಪೇಟೆ ರೈಲು ನಿಲ್ದಾಣದ ಮುಖ್ಯ ದ್ವಾರವನ್ನು ಹಂಪಿ ಕಲ್ಲಿನ ರಥದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅದರ ಅಂತಿಮ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದೆ.ಹೊಸಪೇಟೆ ಕರ್ನಾಟಕದ ನೂತನ ಜಿಲ್ಲೆಯಾದ ವಿಜಯನಗರ ಕೇಂದ್ರಸ್ಥಾನವಾಗಿದೆ. ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ 2021 ಫೆಬ್ರವರಿ 8 ರಂದು ಅಸ್ತಿತ್ವಕ್ಕೆ ಬಂದಿತು. ವಿಶ್ವವಿಖ್ಯಾತ ಹಂಪಿ ಈ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಆದ್ದರಿಂದ ಹಂಪಿ ಕಲ್ಲಿನ ರಥದ ಮಾದರಿಯಲ್ಲಿಯೇ ರೈಲು ನಿಲ್ದಾಣ ನಿರ್ಮಾಣ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ : ಆಹಾರ ಮತ್ತು ನೀರಿನಂತೆ ಧರ್ಮ ಮತ್ತು ಶಿಕ್ಷಣ ಎರಡೂ ನಿರ್ಣಾಯಕ ಎಂದ ಶಿವಮೊಗ್ಗ ಮುಸ್ಲಿಂ ಹುಡುಗಿಯರು!

Wed Mar 16 , 2022
ಕರ್ನಾಟಕ ಹೈಕೋರ್ಟ್ ಹೊಂದಿತ್ತು ಹಿಜಾಬ್ ಧರಿಸಿ ಎಂದು ತೀರ್ಪು ನೀಡಿದರು ಮಂಗಳವಾರ, ಮಾರ್ಚ್ 15 ರಂದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಾಗಿಲ್ಲ. ಈ ತೀರ್ಪಿನ ನಂತರ, ಅರ್ಜಿದಾರರು ಹೊಂದಿದ್ದಾರೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು. ಈ ತೀರ್ಪಿನ ಒಂದು ದಿನದ ನಂತರ, ಶಿವಮೊಗ್ಗದಲ್ಲಿ ಮುಸ್ಲಿಂ ಹುಡುಗಿಯರು ತೀರ್ಪಿನಿಂದ ಸಂತೋಷವಾಗಿಲ್ಲ ಮತ್ತು ತಮ್ಮ ಭವಿಷ್ಯವನ್ನು ಹಾಳುಮಾಡುತ್ತಿದ್ದಾರೆ ಎಂದು ಹೇಳಿದರು. ನೀರು ಮತ್ತು ಆಹಾರದಂತೆ ಧರ್ಮ ಮತ್ತು […]

Advertisement

Wordpress Social Share Plugin powered by Ultimatelysocial