ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯದೀಶರಾಧ ಡಾ.ಶ್ರೀಧರ್ ದಿಢೀರ್ ಭೇಟಿ..

ಗುಂಡ್ಲುಪೇಟೆ……ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯದೀಶರಾಧ ಡಾ.ಶ್ರೀಧರ್ ದಿಢೀರ್ ಭೇಟಿ..

ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಚಾಮರಾಜನಗರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯದೀಶರಾಧ ಡಾ.ಶ್ರೀಧರ್ ಪರಿಶೀಲನೆ ನಡೆಸಿದರು.

ಆಸ್ಪತ್ರೆ ರೋಗಿಗಳ ಕೊಠಡಿಗೆ ತೆರಳಿದ ನ್ಯಾಯಾಧೀಶರು ಧಾಖಲಾಗಿದ್ದ ರೋಗಿಗಳ ಯೋಗಕ್ಷೇಮ ವಿಚಾರಿಸಿದರು..

ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಈ ನಿಟ್ಟಿನಲ್ಲಿ ಜನಸ್ನೇಹಿಯಾಗಿ ಕೆಲ್ಸ ಮಾಡಿ ಎಂದು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇಲ್ಲಿ ಪ್ರವಾಹ ಸ್ಥಿತಿ, ಅಲ್ಲಿ ಬಿಜೆಪಿ ಮುಖಂಡರ ಮೋಜು ಮಸ್ತಿ....

Thu Jul 14 , 2022
ಇಲ್ಲಿ ಪ್ರವಾಹ ಸ್ಥಿತಿ, ಅಲ್ಲಿ ಬಿಜೆಪಿ ಮುಖಂಡರ ಮೋಜು ಮಸ್ತಿ…. ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಚುನಾವಣೆ…. ಬಿಜೆಪಿ ಸದಸ್ಯರ ರೆಸಾರ್ಟ್ ರಾಜಕಾರಣ… ಸದಸ್ಯರಿಗೆ ಸಾಥ್ ನೀಡಿದ ಬಿಜೆಪಿ ಶಾಸಕ… ಗೋವಾದಲ್ಲಿ ಮೋಜು‌ ಮಸ್ತಿ… ಸ್ವಿಮ್ಮಿಂಗ್ ಪೂಲ್ ನಲ್ಲಿ ಆಯಾಗಿ ಈಜಾಡುತ್ತಿರುವ ಪುರಸಭೆ ಸದಸ್ಯರು ಹಾಗೂ ಬಿಜೆಪಿ ಶಾಸಕ…. ತೇರದಾಳ ಕ್ಷೇತ್ರದ ಮಹಾಲಿಂಗಪುರ…. ತೇರದಾಳ ಶಾಸಕ ಸಿದ್ದು ಸವದಿ ಸಹ ಸದಸ್ಯರ ಜೊತೆಗೆ ಗೋವಾದಲ್ಲಿ… ನಾಳೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಆಯ್ಕೆ […]

Advertisement

Wordpress Social Share Plugin powered by Ultimatelysocial